ಅಧಿಕಾರಿಗಳ ಗೈರು: ಬೇಳೂರು ಗ್ರಾ.ಪಂ.ಸಭೆ ಮುಂದೂಡಿಕೆಸೋಮವಾರಪೇಟೆ, ಅ.19: ಅಧಿಕಾರಿಗಳು ಗೈರಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಬೇಳೂರು ಗ್ರಾಮ ಪಂಚಾಯಿತಿ ಕೆಡಿಪಿ ಸಭೆಯನ್ನು ಮುಂದೂಡಲಾಯಿತು. ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಭಾಗ್ಯ ಮಂಜುನಾಥ್ ಅಧ್ಯಕ್ಷತೆಯಲ್ಲಿ ಇದೇ ಪ್ರಥಮ
ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆ ದೀಪೋತ್ಸವ ಮಡಿಕೇರಿ, ಅ. 19: ಜಿಲ್ಲಾ ಕೇಂದ್ರ ಮಡಿಕೇರಿ ನಗರದಂಚಿನ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ದೀಪಗಳ ಹಬ್ಬ ದೀಪಾವಳಿಯ ಪ್ರಯುಕ್ತ ತಾ. 28 ರಂದು ರಾತ್ರಿ ‘ಅಮಾವಾಸ್ಯೆ
ತಾ. 27 ರಿಂದ ದೀಪಾವಳಿ ಉತ್ಸವ ವೀರಾಜಪೇಟೆ, ಅ. 19: ವೀರಾಜಪೇಟೆ ಗಡಿಯಾರ ಕಂಬದ ಬಳಿಯಿರುವ ಪ್ರತಿಷ್ಠಿತ ಗಣಪತಿ ದೇವಾಲಯದ ವತಿಯಿಂದ ತಾ. 27 ರಿಂದ 29 ರತನಕ ದೀಪಾವಳಿ ಉತ್ಸವವನ್ನು ಆಚರಿಸಲಾಗುವದು ಎಂದು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನವೀರಾಜಪೇಟೆ, ಅ. 19: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೃಷ್ಣಪ್ಪ ಸ್ಥಾಪಿತ ಕೊಡಗು ಜಿಲ್ಲಾ ಶಾಖೆಯ ಸಂಘಟನೆ ವತಿಯಿಂದ ನವೆಂಬರ್ 10 ರಂದು ಬೆಳಿಗ್ಗೆ 11.30 ಗಂಟೆಗೆ
ಒಂದಂಕಿ ಲಾಟರಿ ದಂಧೆ: ಇಬ್ಬರ ಬಂಧನವೀರಾಜಪೇಟೆ, ಅ. 19: ವೀರಾಜಪೇಟೆ ದೊಡ್ಡಟ್ಟಿ ಚೌಕಿ ಬಳಿ ಬೀಡ ಅಂಗಡಿಯಲ್ಲಿ ಮೊಬೈಲ್ ಫೋನ್‍ನಲ್ಲಿ ಒಂದಂಕಿ ಲಾಟರಿ ದಂಧೆ ನಡೆಸುತ್ತಿದ್ದ ಶಬೀರ್ ಹಾಗೂ ಪ್ಯಾಟ್ರಿಕ್ ಎಂಬಿಬ್ಬರನ್ನು ಬಂಧಿಸಿರುವ