ಅರೇಬಿಕಾ ಬೆಳೆಗಾರರ ಬದುಕು ಕೊರೆಯುತ್ತಿರುವ ಬೋರರ್ ಕೀಟಸೋಮವಾರಪೇಟೆ, ಜೂ. 10: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಿಳಿಕಾಂಡಕೊರಕದ ಹಾವಳಿಗೆ ತಡೆಯಿಲ್ಲದಂತಾಗಿದ್ದು, ಕೀಟ ಬಾಧೆಯಿಂದ 10 ರಿಂದ
ಆಸ್ತಿ ತೆರಿಗೆ ಗೊಂದಲ : ಪೌರಾಡಳಿತ ನಿರ್ದೇಶಕರೊಂದಿಗೆ ಚರ್ಚೆಮಡಿಕೇರಿ, ಜೂ. 10: ಮಡಿಕೇರಿ ನಗರಸಭೆಯ ಆಸ್ತಿ ತೆರಿಗೆ ಕುರಿತಾದ ಗೊಂದಲಕ್ಕೆ ಸಂಬಂಧಿಸಿದಂತೆ ರಾಜ್ಯದ ಪೌರಾಡಳಿತ ಇಲಾಖೆಯ ನಿರ್ದೇಶಕರಾಗಿರುವ ಕೊಡಗು ಮೂಲದವರಾದ ಬಿ.ಬಿ. ಕಾವೇರಿ ಅವರೊಂದಿಗೆ ಚರ್ಚಿಸಲಿರುವದಾಗಿ
ಕೊಡಗಿನ ಗಡಿಯಾಚೆಭದ್ರತಾ ಪಡೆಗಳಿಗೆ 5 ಉಗ್ರರು ಬಲಿ ಶ್ರೀನಗರ, ಜೂ. 10: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಶೋಪಿಯಾನ್‍ನಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ
ಜೀಪು ಬೈಕ್ ಡಿಕ್ಕಿಮಡಿಕೇರಿ, ಜೂ. 10: ಬೆಟ್ಟಗೇರಿಯಲ್ಲಿ ಬೈಕ್ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ಅರ್ಜಿ ಸಲ್ಲಿಕೆಗೆ ಅವಕಾಶ ಮಡಿಕೇರಿ, ಜೂ. 10: ಪ್ರಸಕ್ತ (2020-21) ಸಾಲಿಗೆ ಎಲ್ಲಾ ಖಾಸಗಿ ಶಾಲೆಗಳಲ್ಲಿ (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮದನ್ವಯ ಶೇ. 25 ರಷ್ಟು ಸೀಟುಗಳಿಗೆ