ಕಾಡಾನೆ ತಿವಿದು ವ್ಯಕ್ತಿ ಸಾವುನಾಪೆÇೀಕ್ಲು, ಜೂ. 16: ಕಾಡಾನೆ ತಿವಿದು ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.ಗ್ರಾಮದ ಕುಡಿಯರ ಚಿಣ್ಣಪ್ಪ
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ವೀಣಾ ಅಚ್ಚಯ್ಯ ಕಿಡಿಮಡಿಕೇರಿ, ಜೂ.16 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ನೈಜ ಕೃಷಿಕರಿಗೆ ಮಾರಕವಾಗಿದ್ದು, ಸಾಮಾನ್ಯ ರೈತರು ಬಂಡವಾಳಶಾಹಿಗಳ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಬೇಕಾದÀ
ಹರಾಜಾಗದ ಮತ್ಸ್ಯ ಭವನದ ಹಸಿಮೀನು ಮಾರಾಟ ಮಳಿಗೆಗಳುವೀರಾಜಪೇಟೆ, ಜೂ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಿಂದ ಆಯೋಜಿಸಲಾಗಿದ್ದ ಮತ್ಸ್ಯ ಭವನದ 20 ಹಸಿಮೀನು ಮಳಿಗೆಗಳ ಹರಾಜಿನಲ್ಲಿ ಸರಕಾರದ ನಿರೀಕ್ಷಿತ ಬಿಡ್ ಬರಲಿಲ್ಲವೆಂಬ ಕಾರಣಕ್ಕಾಗಿ ಎಲ್ಲಾ
ನಿರ್ಮಾಣ ಹಂತದ ಮನೆಯ ಮೆಟ್ಟಿಲಿನಿಂದ ಬಿದ್ದು ದುರ್ಮರಣವೀರಾಜಪೇಟೆ, ಜೂ. 16: ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿ ಮನೆ ಸೇರುವ ತವಕದಲ್ಲಿದ್ದ ವ್ಯಕ್ತಿಯೋರ್ವರು ಮರಣಹೊಂದಿದ ದಾರುಣ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಆರ್ಜಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ
ಕಾವೇರಿ ಕನ್ನಿಕೆ ಶುದ್ಧೀಕರಣ ಕಾಮಗಾರಿ ಅಸಮರ್ಪಕಕುಶಾಲನಗರ, ಜೂ 16 : ಕಾವೇರಿ - ಕನ್ನಿಕಾ ನದಿಗಳ ಶುದ್ಧೀಕರಣ ಕಾರ್ಯ ಉತ್ತಮವಾದುದೇ. ಆದರೆ, ಕಾಮಗಾರಿ ನಿರ್ವಹಣೆ ತೀರ ಅಸಮರ್ಪಕವಾಗಿದೆ. ಈ ಬಗ್ಗೆ ಯೋಜನೆಯ ಹೊಣೆ