ಸರಕಾರದ ಅನುದಾನ ಸದ್ಬಳಕೆಯಾದರೆ ಗ್ರಾಮದ ಅಭಿವೃದ್ಧಿಕೂಡಿಗೆ, ಜೂ. 19: ಸರಕಾರದ ಅನುದಾನ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಬಳಕೆಯಾದರೆ ಸಮುದಾಯದ ಬೆಳವಣಿಗೆ ಮತ್ತು ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್
ರಾಜ್ಯ ಸಾರಿಗೆ ಬಸ್ ಮಾರ್ಗ ಬದಲಾಯಿಸುವಂತೆ ಬೇಡಿಕೆಮಡಿಕೇರಿ, ಜೂ. 19: ಕೊಡಗಿನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವು ಖಾಸಗಿ ಬಸ್‍ಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ರಾಜ್ಯ ಸಾರಿಗೆ ಬಸ್‍ಗಳನ್ನು ಓಡಿಸದೆ ಖಾಸಗಿ ಬಸ್ ಸಂಚರಿಸದ ಮಾರ್ಗಗಳಲ್ಲಿ
ಚೀನಾ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆಕುಶಾಲನಗರ, ಜೂ. 19: ಗಡಿ ಕಾಯುವ ಸೈನಿಕರನ್ನು ಹತ್ಯೆಗೈದ ಚೀನಾ ವಿರುದ್ಧ ಯುವ ಕಾಂಗ್ರೆಸ್ ಘಟಕ ಕುಶಾಲನಗರದಲ್ಲಿ ಪ್ರತಿಭಟಿಸಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ
ಮತ್ತೊಂದು ಗಾಂಜಾ ಮಾರಾಟ ಜಾಲ ಪತ್ತೆ:ಆರು ಮಂದಿ ಬಂಧನಮಡಿಕೇರಿ, ಜೂ. 18: ಇತ್ತೀಚೆಗಷ್ಟೇ ವೀರಾಜಪೇಟೆಯಲ್ಲಿ ಗಾಂಜಾ ಮಾರಾಟದ ಭಾರೀ ಜಾಲವೊಂದನ್ನು ಬೇಧಿಸಿದ್ದ ಬೆನ್ನಲ್ಲೆ ಅದೇ ರೀತಿಯ ಮತ್ತೊಂದು ಗಾಂಜಾ ಮಾರಾಟದ ತಂಡವನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ
ಲಾಕ್ಡೌನ್ನಿಂದ ಕಾಫಿ ಬೆಳೆಗಾರರಿಗೆ ಕೋಟಿಗಟ್ಟಲೆ ನಷ್ಟಮಡಿಕೇರಿ, ಜೂ. 18: ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣದಿಂದಾಗಿ ರಾಜ್ಯದ ಕಾಫಿ ಬೆಳೆಗಾರರು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಕಾಫಿ