ಕಾಫಿ ಮಂಡಳಿ : ಕಾರ್ಯದರ್ಶಿಯಾಗಿ ಆಟ್ರಂಗಡ ಕುಶಾಲಪ್ಪಮಡಿಕೇರಿ, ಜೂ. 23: ಭಾರತೀಯ ಕಾಫಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯವರಾದ ಐ.ಆರ್.ಎಸ್. ಶ್ರೇಣಿಯ ಅಧಿಕಾರಿಯಾಗಿರುವ ಆಟ್ರಂಗಡ ನವೀನ್ ಕುಶಾಲಪ್ಪ ಅವರು ಹೆಚ್ಚುವರಿಯಾಗಿ ನಿಯುಕ್ತಿಗೊಂಡಿದ್ದಾರೆ. 2007ರ
ಕಾಫಿ ಮಂಡಳಿ : ಕಾರ್ಯದರ್ಶಿಯಾಗಿ ಆಟ್ರಂಗಡ ಕುಶಾಲಪ್ಪಮಡಿಕೇರಿ, ಜೂ. 23: ಭಾರತೀಯ ಕಾಫಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯವರಾದ ಐ.ಆರ್.ಎಸ್. ಶ್ರೇಣಿಯ ಅಧಿಕಾರಿಯಾಗಿರುವ ಆಟ್ರಂಗಡ ನವೀನ್ ಕುಶಾಲಪ್ಪ ಅವರು ಹೆಚ್ಚುವರಿಯಾಗಿ ನಿಯುಕ್ತಿಗೊಂಡಿದ್ದಾರೆ. 2007ರ
ಜಿಲ್ಲೆಯಲ್ಲಿ ಮತ್ತೆ 2 ಕೊರೊನಾ ಪ್ರಕರಣಗಳು ಪತ್ತೆಮಡಿಕೇರಿ, ಜೂ. 23: ಜಿಲ್ಲೆಯ ಕೊಡ್ಲಿಪೇಟೆ ಹೋಬಳಿ ಶಿರಂಗಾಲದ 45 ವರ್ಷದ ನಿವಾಸಿ(ಜಿಲ್ಲೆಯ 5ನೇ ಸೋಂಕಿತ) (P-9215) ಹಣ್ಣಿನ ವ್ಯಾಪಾರಿಯೊಬ್ಬರಿಗೆ ನಿನ್ನೆ ಕೊರೊನಾ ಸೋಂಕು ದೃಢವಾಗಿದ್ದು, ಅವರ
ಕೊಡಗಿನ 101 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕಮಡಿಕೇರಿ, ಜೂ. 22: ಕೊಡಗು ಜಿಲ್ಲೆಯ ಒಟ್ಟು ಒಂದುನೂರ ನಾಲ್ಕು ಗ್ರಾ.ಪಂ.ಗಳ ಪೈಕಿ ಒಂದೂನೂರ ಒಂದು ಪಂಚಾಯಿತಿಗಳ ಆಡಳಿತ ಮಂಡಳಿಯ ಜನಪ್ರತಿನಿಧಿಗಳ ಆಳ್ವಿಕೆ ಕೊನೆಗೊಳ್ಳುವುದರೊಂದಿಗೆ, ಸಂಬಂಧಿಸಿದ ಪಂಚಾಯಿತಿಗಳಿಗೆ
ಮೊದಲ ಬಾರಿಗೆ ಮತ್ಸ್ಯ ಭವನದ ಮಳಿಗೆಗಳಿಗೆ ಇ.ಟೆಂಡರ್ ಹರಾಜು ವೀರಾಜಪೇಟೆ, ಜೂ. 23: ಕಳೆದ 1 ವರ್ಷದ ಹಿಂದೆ ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿ ಆರಂಭಗೊಂಡ ಹೊಸ ಮತ್ಸ್ಯ ಭವನದ ಸಮುದ್ರದ ಹಸಿ ಮೀನು ಮಾರಾಟದ ಮಳಿಗೆಗಳನ್ನು