ಕೊಡಗಿನ ಗಡಿಯಾಚೆಗಣೇಶ ಹಬ್ಬ ಮಾರ್ಗಸೂಚಿ ಪರಿಷ್ಕರಣೆ ಬೆಂಗಳೂರು, ಆ. 18: ಗಣೇಶ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ಹಿನ್ನೆಲೆ
ವೀರಾಜಪೇಟೆಯಲ್ಲಿ ಸರಕಾರದ ಷರತ್ತಿನಂತೆ ಗೌರಿ ಗಣೇಶೋತ್ಸವವೀರಾಜಪೇಟೆ, ಆ. 18: ಸರಕಾರದ ಮಾರ್ಗಸೂಚಿ ಗನುಗುಣವಾಗಿ ಈ ಬಾರಿ ಗೌರಿ-ಗಣೇಶ ಹಬ್ಬವನ್ನು ಇಲ್ಲಿನ ಉತ್ಸವ ಸಮಿತಿಗಳು ನಿರ್ಬಂಧದಲ್ಲಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ಓಣಿ,
ಜಿಲ್ಲಾಧಿಕಾರಿ ಬಳಿ ಬೆಳೆಗಾರರ ಬೇಡಿಕೆಶ್ರೀಮಂಗಲ, ಆ. 18: ಪ್ರಸಕ್ತ ವರ್ಷ ಅತೀವೃಷ್ಟಿಗೆ ತುತ್ತಾಗಿ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಯನ್ನು ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ನಡೆಸಿ ಇದೇ ತಾ. 21 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ
ಉದ್ಯೋಗ ಸ್ಥಳದಲ್ಲಿ ಂಅ ಬಳಸದಿರುವುದು ಲೇಸು ಮೂಲತ ಮಡಿಕೇರಿ ಸಮೀಪದ ಮಕ್ಕಂದೂರಿನ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅರ್ಪಿತ (35) ಹರೀಶ್ (42) ದಂಪತಿಗಳು ಜೂನ್ ತಿಂಗಳಿನಲ್ಲಿ ಕಾರ್ಯನಿಮಿತ್ತ ತಮ್ಮ ಮನೆಗೆ ಹೊರಟಿದ್ದರು. ಹೊರಡುವ ಎರಡು
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಆ. 18: ಪ್ರಸಕ್ತ ಸಾಲಿನಲ್ಲಿ ವಿಶೇಷಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ / ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು