ರಾಜಕೀಯ ಪ್ರೇರಿತ ಆರೋಪ : ಕುಶಾಲನಗರ ಸಂತ್ರಸ್ತರ ವೇದಿಕೆ ತಿರುಗೇಟು ಮಡಿಕೇರಿ ಆ.19 : ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯಿಂದ ಕುಶಾಲನಗರದ ವಿವಿಧ ಬಡಾವಣೆಗಳಿಗೆ ಸಾಕಷ್ಟು ಪ್ರಯೋಜನವಾಗಿದ್ದರೂ ಜನಪರ ಕಾಮಗಾರಿಯ ವಿರುದ್ಧ ಕೆಲವು ಕಾಂಗ್ರೆಸ್ ಪ್ರಮುಖರು ಮಾಡಿರುವ ಆರೋಪಗಳು
ಬಾಳೆ ನೆಟ್ಟು ಪ್ರತಿಭಟಿಸಿದ ಬೆನ್ನಲ್ಲೇ ದುರಸ್ತಿಗೊಂಡ ರಸ್ತೆಸೋಮವಾರಪೇಟೆ,ಆ.19: ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಜಂಕ್ಷನ್‍ನಿಂದ ಕಾನ್ವೆಂಟ್‍ಬಾಣೆಗೆ ತೆರಳುವ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದ ಹಿನ್ನೆಲೆ ಸ್ಥಳೀಯರು ನಿನ್ನೆ ದಿನ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದ್ದರು. ಪರಿಣಾಮ,
ರೈತರ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲಸೋಮವಾರಪೇಟೆ,ಆ.19: ರೈತರ ಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿಗೆ ಎಂದು ತಾಲೂಕು ಜೆಡಿಎಸ್
ವೀರಾಜಪೇಟೆಯಲ್ಲಿ ನಾಳೆ ಗೌರಿ ಪಲ್ಲಕ್ಕಿ ಉತ್ಸವವೀರಾಜಪೇಟೆ, ಆ. 19: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ-ಗಣೇಶಉತ್ಸವ ಸಮಿತಿಯಿಂದ ಗೌರಿ ಪಲ್ಲಕ್ಕಿ ಉತ್ಸವ ಜರುಗಲಿದೆ. ತಾ.21ರಂದು ಬೆಳಿಗ್ಗೆ ಗೌರಿ ಮೂರ್ತಿಯನ್ನು ಸಿದ್ದಾಪುರ ರಸ್ತೆಯಲ್ಲಿರುವ ದಿ.
ಅಪರಿಚಿತ ಶವ ಪತ್ತೆ ಕುಶಾಲನಗರ, ಆ. 19: ಕಾವೇರಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮಾರುಕಟ್ಟೆ ರಸ್ತೆ ಹಿಂದೂ ರುದ್ರಭೂಮಿ ಬಳಿ ಕಾವೇರಿ ನದಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಸುತ್ತಿ ಹಗ್ಗದಿಂದ ಬಿಗಿದ