ಗಣೇಶನ ಮೂರ್ತಿಗಳ ವಿಸರ್ಜನೆವೀರಾಜಪೇಟೆ, ಆ. 27: ವೀರಾಜಪೇಟೆಯ ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಗಣೋಶೋತ್ಸವ ಸಮಿತಿ ಹಾಗೂ ಇಲ್ಲಿನ ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿಯಿಂದ ಇಲ್ಲಿನ
ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನಮಡಿಕೇರಿ, ಆ. 27: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷದಂತೆ 2019ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಕನ್ನಡ ಪುಸ್ತಕ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ
‘ಕಾಂಗ್ರೆಸ್ ಗುಂಪುಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ’ಕುಶಾಲನಗರ, ಆ. 27: ಕುಶಾಲನಗರದಲ್ಲಿ ಕಾಂಗ್ರೆಸ್‍ನ ಮಾತೃ ಸಮಿತಿ ಹಾಗೂ ಯುವ ಘಟಕಗಳು ತಮ್ಮದೇ ಚಿಂತನೆಗಳ ಹೊಸ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಗೊಂದಲ ಇಲ್ಲ ಎಂದು ಯುವ
ಆರೋಪಿಗೆ ಷರತ್ತುಬದ್ಧ ಜಾಮೀನುವೀರಾಜಪೇಟೆ, ಆ. 27 : ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ನ್ಯಾಯಾಂಗ ಬಂಧನದಲ್ಲಿದ್ದ ಕುರ್ಚಿ ಗ್ರಾಮದ ಸುಬ್ರಮಣಿ ಎಂಬಾತನನ್ನು ಷರತ್ತಿನ ಮೇರೆ ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ವೀರಾಜಪೇಟೆ
ಕಾರ್ಮಿಕನ ಮೃತದೇಹ ತೋಟದಲ್ಲಿ ಪತ್ತೆವೀರಾಜಪೇಟೆ, ಆ. 27 : ಬಿಟ್ಟಂಗಾಲ ಗ್ರಾಮದ ಕಾಫಿ ತೋಟದ ಬದಿಯಲ್ಲಿ ಇಂದು ಬೆಳಿಗ್ಗೆ ಎರವರ ಮುತ್ತ (38) ಎಂಬವನ ಕೊಳೆತು ನಾರುತ್ತಿದ್ದ ಮೃತದೇಹ ಪತ್ತೆಯಾಗಿದ್ದು ಗ್ರಾಮಾಂತರ