ಸಾಂಪ್ರದಾಯಿಕ ಕೈಲ್ ಮುಹೂರ್ತ ಆಚರಣೆಮಡಿಕೇರಿ, ಸೆ. 4: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್‍ಮುಹೂರ್ತ ಹಬ್ಬವನ್ನು ನಾಡಿನಾದ್ಯಂತ ಸರಳವಾಗಿ ಆಚರಿಸಲಾಯಿತು. ಕೋವಿಡ್ ಹಿನ್ನೆಲೆ ಸಾಮೂಹಿಕ ಆಚರಣೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಮನೆ - ಮನೆಗಳನ್ನು
ಏಜೆನ್ಸಿಗಳಿಗೆ ಹಣ ಬಿಡುಗಡೆಯಾಗದೆ ಸಮಸ್ಯೆಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ, ಖಾಸಗಿ ಏಜೆನ್ಸಿಗಳು ಸಂಬಳ ಪಾವತಿ ಮಾಡದಿರಲು, ಸರಕಾರದಿಂದ ಹಣ ಬಿಡುಗಡೆಯಾಗದೆ
ನಗರಸಭೆಯ ಸಹಕಾರದೊಂದಿಗೆ ಮಡಿಕೇರಿಯ ಅಭಿವೃದ್ಧಿ ಕಾರ್ಯಮಡಿಕೇರಿ, ಸೆ. 4: ಮಡಿಕೇರಿ ನಗರದ ಹಿತದೃಷ್ಟಿಯಿಂದ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕಾಗಿದ್ದು, ಈ ದಿಸೆಯಲ್ಲಿ ತಾನು ನಗರಸಭೆ ಆಯುಕ್ತರೊಂದಿಗೆ, ಮೂಡಾ ಆಯುಕ್ತರೊಂದಿಗೆ
ದನಕರುಗಳನ್ನು ಬಿಡದಂತೆ ಎಚ್ಚರಿಕೆಮಡಿಕೇರಿ, ಸೆ. 4: ಸೋಮವಾರಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ರಸ್ತೆಯಲ್ಲಿ ಸಂಚರಿಸಲು ಅನಾನುಕೂಲ ಉಂಟಾಗುತ್ತಿದ್ದು, ಈ ಬಗ್ಗೆ ಕಚೇರಿಗೆ ದೂರುಗಳು
42 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನವೀರಾಜಪೇಟೆ, ಸೆ. 4 : ವೀರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಲ್ಲಿ ಹೊಡೆದಾಟದ ಕ್ರಿಮಿನಲ್ ಪ್ರಕರಣದಲ್ಲಿ 42 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬಬ್ಬೀರ ಲಾಲ ಎಂಬಾತನನ್ನು ಇಲ್ಲಿನ ಗ್ರಾಮಾಂತರ