ಗಾಂಧೀಜಿ ಕಂಡ ಕನಸುಮಹಾತ್ಮ ಗಾಂಧೀಜಿ, ಅವರು ಶಾಂತಿಯ ಹರಿಕಾರರು. ಶಾಂತ ಹೋರಾಟದಿಂದಲೇ ಅವರು ಭಾರತಕ್ಕೆ ಸ್ವಾತಂತ್ರ ದೊರಕಿಸಿದವರು. ಭಾರತಕ್ಕಷ್ಟೇ ನೆರವಾಗಲಿಲ್ಲ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಗಾಂಧೀಜಿ ಅವರ
ಗಾಂಧೀಜಿಯ ಸರ್ವೋದಯಸರ್ವೋದಯ ಎಂಬುದು ಗಾಂಧೀಜೀಯವರು ಸಮಾಜ ಅಭ್ಯುದಯದ ಕನಸುಕಂಡು ಪ್ರತಿಪಾದಿಸಿದ್ದಂತಹ ಒಂದು ಪರಿಕಲ್ಪನೆ. ಸಮಾಜದ ಕಲ್ಯಾಣ ಹಾಗೂ ಸಮಾಜದ ಸುಖೀ ಸಮಾಜದ ಸ್ಥಾಪನೆಯೇ ಸರ್ವೋದಯವಾಗಿದೆ. ಸರ್ವೋದಯವು ಯಶಸ್ವಿಯಾಗಬೇಕಾದರೆ ಸಮಾಜ
ಕೊಡಗಿನ ಗಡಿಯಾಚೆಇಬ್ಬರು ಭಾರತೀಯ ಸೈನಿಕರು ಹುತಾತ್ಮ ಶ್ರೀನಗರ, ಅ.1 : ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಪಡೆಗಳು ಗುರುವಾರ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸುವ
ವಿದ್ಯುತ್ ಅವಘಡ : ಲೈನ್ಮೆನ್ ದುರ್ಮರಣಕೊಡ್ಲಿಪೇಟೆ, ಅ. 1: ವಿದ್ಯುತ್ ಲೈನ್ ದುರಸ್ತಿಪಡಿಸುವ ಸಂದರ್ಭ ವಿದ್ಯುತ್ ಪ್ರವಹಿಸಿ ಲೈನ್‍ಮೆನ್‍ವೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಕೊಡ್ಲಿಪೇಟೆ ಸಮೀಪದ ಶಾಂತಪುರದಲ್ಲಿ ನಡೆದಿದೆ. ಮೂಲತಃ ಚಿಕ್ಕಮಗಳೂರಿನ ಕಡೂರು ನಿವಾಸಿ,
ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಟ...!ನಾಪೆÇೀಕ್ಲು, ಅ. 1: ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಳೆದ ಮೂರು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ. ಗುತ್ತಿಗೆದಾರರನ್ನು ಸಂಪರ್ಕಿಸಿ