ಶ್ರೀಗಂಧದ ಮರ ಕಳ್ಳ ಸಾಗಾಣೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆಶನಿವಾರಸಂತೆ, ಅ. 2: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ದಿ. ದೇವರಾಜು ಅವರ ಜಾಗದಿಂದ ಬೆಳಗ್ಗಿನ ಜಾವ ಅಕ್ರಮವಾಗಿ 4 ಹಸಿ ಶ್ರೀಗಂಧದ ಮರಗಳನ್ನು
ಪಂಚ ವಕಾರಗಳ ಮಹಿಮೆ ವಸ್ತ್ರೇಣಾ ವಪುಷಾ ವಾಚಾ ವಿದ್ಯಯಾ ವಿನಯೇನಚ| ‘ವ’ಕಾರಪಂಚ ಭರ್ಹೀನೋ ನರೋ ನಾಪ್ನೋತಿ ಗೌರವಮ್ || ವಸ್ತ್ರ-ವಷುಷೇ, ವಾಕ್, ನಿದ್ಯಾ ಮತ್ತು ವಿನಯ-ಈ ಐದೂ ಮನುಷ್ಯನಿಗೆ ಅತ್ಯಂತ ಮುಖ್ಯವಾದವುಗಳು. ಈ ಐದೂ
ಹರಿದ ಹಾಗೂ ಹಳೆಯ ನೋಟುಗಳ ವಿಲೇವಾರಿನಮ್ಮೆಲ್ಲರ ಕೈಯಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳೆಲ್ಲಾ ರಿಸರ್ವ್ ಬ್ಯಾಂಕ್‍ನಿಂದ ಬಿಡುಗಡೆ ಆಗಿದ್ದು, ಅದು 'ಕ್ಲೀನ್ ನೋಟ್ ಪಾಲಿಸಿ' ಎಂಬ ನಿಯಮವನ್ನು ಬಹಳ ಹಿಂದೆಯೇ ಜಾರಿಗೆ ತಂದಿದೆ. ಚಲಾವಣೆಯಲ್ಲಿ
ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಮದ್ದು.. ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡಾ ಒಂದು. ಉದರದಲ್ಲಿ ಯಾವುದೇ ಸಮಸ್ಯೆ ಕಂಡುಬರಬಹುದು. ಆದ್ರೆ ಇದನ್ನೇ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹೇಳುವುದು ಸರಿಯಲ್ಲ. ಗ್ರೀಕ್ ಭಾಷೆಯಲ್ಲಿ ಗ್ಯಾಸ್ಟರ್
ಸಂಗೀತ ಪರಬ್ರಹ್ಮ ಬಾಲಸುಬ್ರಮಣ್ಯಂ ಮನದಲ್ಲಿ ಮಡುಗಟ್ಟಿದೆ ಮೌನ... ಹೃದಯ ಹಿಂಡಿದಂತೆ... ಉಕ್ಕಿ ಬರುತ್ತಿದೆ... ಕಣ್ಣೀರು... ನಮ್ಮವರೇ ಯಾರೋ ತೀರಿ ಹೋದಂತೆ. ಎಸ್ಪಿಬಿ....ನಿಧನರಾದಾಗ ಆಗುತ್ತಿರುವ ಅನುಭವ ಇದು. ಶ್ರೀಪತಿ ಪಂಡಿತಾರಾಧ್ಯೂಲ ಬಾಲಸುಬ್ರಮಣ್ಯಂ ಪೂರ್ಣ ಹೆಸರು