ಚೆಸ್ಕಾಂ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ಸುಂಟಿಕೊಪ್ಪ,ಅ.6: ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಮತ್ತು ಕಾರ್ಮಿಕರು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಮುಂಭಾಗದಲ್ಲಿ ಸೇರಿದ
ಮೈಸೂರು ಎಸಿಬಿ ಅಧೀಕ್ಷಕಿಯಾಗಿ ಸುಮನ್ಮಡಿಕೇರಿ, ಅ.6 : ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಮೈಸೂರು ಜಿಲ್ಲಾ ಅಧೀಕ್ಷಕಿಯಾಗಿ ಕರ್ನಾಟಕ ಪೆÇಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಅಧೀಕ್ಷಕಿಯಾಗಿದ್ದ
ಮಾಸ್ಕ್ ಇಲ್ಲದಿದ್ದರೆ ಇಂದಿನಿಂದ ದಂಡಮಡಿಕೇರಿ, ಅ. 6: ಕೋವಿಡ್-19 (ಕೊರೋನಾ) ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ, ಮಾಸ್ಕ್ ಧರಿಸದೇ ಇರುವವರ ವಿರುದ್ಧ ರೂ.500 ದಂಡ ವಿಧಿಸುವಂತೆ ಕರ್ನಾಟಕ ಸರ್ಕಾರವು ಆದೇಶ
ಆನೆಕಾಡು ಬಳಿ ಅಪಘಾತ: ಕೆಲವರಿಗೆ ಗಾಯಮಡಿಕೇರಿ, ಅ. 6: ಕುಶಾಲನಗರ ಸನಿಹದ ಆನೆಕಾಡು ಸನಿಹ ಇಂದು ಸಂಜೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದಾರೆ. ಮಡಿಕೇರಿ ಕಡೆಗೆ ಫೋರ್ಡ್ ಕಾರಿನಲ್ಲಿ ಆಗಮಿಸುತ್ತಿದ್ದ
ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಅ. 6: ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ದಸರಾ ಸಮಿತಿಯ ನೂತನ ಅಧ್ಯಕ್ಷರುಗಳಾಗಿ ಜಿ.ಆರ್. ರಾಘವೇಂದ್ರ ಹಾಗೂ ಬೌತಮ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಡಿ. ಪುರುಷೋತ್ತಮ್,