ಕಾಫಿ ಫಸಲು ಸಾಲ ಮನ್ನಾ ಮಾಡಲು ಬೆಳೆಗಾರರ ಸಂಘ ಆಗ್ರಹಸೋಮವಾರಪೇಟೆ, ಅ. 6: ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಸತತವಾಗಿ ಅತೀವೃಷ್ಟಿ, ಪ್ರಾಕೃತಿಕ ವಿಕೋಪ ಸಂಭವಿಸಿ ಬೆಳೆಗಾರ ವರ್ಗ ಸಂಕಷ್ಟದಲ್ಲಿದ್ದು, ಸರ್ಕಾರಗಳು ಬೆಳೆಗಾರರ ಚಾಲ್ತಿ ಮತ್ತು ಅವಧಿ
ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಕಸದ ಗುಂಡಿಯಾದ ಬಜೆಗುಂಡಿ ಗ್ರಾಮಸೋಮವಾರಪೇಟೆ, ಅ. 6: ದೇಶಾದ್ಯಂತ ಸ್ವಚ್ಛಭಾರತ್ ಅಭಿಯಾನ ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ಹಲವಷ್ಟು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ವಿಲೇವಾರಿಗೆ ತಮ್ಮದೇ ಕಾರ್ಯಕ್ರಮ ಗಳನ್ನು ಜಾರಿಗೆ ತರುತ್ತಿವೆ. ಈ ಮಧ್ಯೆ
ಜಿಲ್ಲೆಯಲ್ಲಿ ಮಹಾತ್ಮರ ಸಂಸ್ಮರಣೆಕೊಪ್ಪ ಸರಕಾರಿ ಆಸ್ಪತ್ರೆ: ಗಾಂಧಿ ಜಯಂತಿ ಅಂಗವಾಗಿ ಸಮೀಪದ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖರು
ಅತ್ಯಾಚಾರ ಪ್ರಕರಣ : ಖಂಡನೆ ಕುಶಾಲನಗರ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ದಲಿತ ಸಂಘರ್ಷ ಸಮಿತಿ, ದೇಶ್ ಪ್ರೇಮಿ ಯೂತ್
ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ಸ್ಮರಣಾರ್ಥ ರಕ್ತದಾನಸಂಪಾಜೆ, ಅ. 6: ಜಿಲ್ಲಾ ಪಂಚಾಯಿತಿ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ