ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಮನವಿಸೋಮವಾರಪೇಟೆ, ಅ. 9: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಮನವಿ
ಬೆಳೆ ನಷ್ಟ ಸಮೀಕ್ಷೆ : ಹಲವು ಗ್ರಾಮದ ಬೆಳೆಗಾರರಿಗೆ ಅನ್ಯಾಯಮಡಿಕೇರಿ, ಅ. 9: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಯಿಂದ ಬಹುತೇಕ ಕಡೆಗಳಲ್ಲಿ ಕಾಫಿ ಫಸಲು ನಷ್ಟಗೊಂಡಿದೆ. ಆದರೆ ಈ ನಷ್ಟ ಸಮೀಕ್ಷೆಯಲ್ಲಿ ಕಾಫಿ ಮಂಡಳಿಯು
ಪಾಲಿಟೆಕ್ನಿಕ್ಗೆ ಪ್ರವೇಶ ಪ್ರಕ್ರಿಯೆ ಕುಶಾಲನಗರ, ಅ. 9: ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಲ್ಲಿ ಪ್ರಥಮ ವರ್ಷದ ತರಗತಿಗಳಿಗೆ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದ್ದು, ಇದೀಗ ನೇರ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಕಾಲೇಜಿನ 5
ಅವಧಿ ಮೀರಿದ ಪಾನೀಯಗಳನ್ನು ರಸ್ತೆ ಬದಿ ಎಸೆದ ದುರುಳರುಸೋಮವಾರಪೇಟೆ,ಅ.9: ಅವಧಿ ಮೀರಿದ ಪಾನೀಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಇತರರ ಆರೋಗ್ಯಕ್ಕೆ ಸಂಚಕಾರ ತರುವಂತೆ ವರ್ತಿಸಿರುವ ಘಟನೆ ಸಮೀಪದ ಕುಸುಬೂರು ಕೆರೆಯ ಬಳಿ ನಡೆದಿದೆ. ಕುಸುಬೂರು ಕೆರೆಯಿಂದ ಬಜೆಗುಂಡಿ
ಮುಖ್ಯಮಂತ್ರಿ ಬಳಿಗೆ ನಿಯೋಗ ಮಡಿಕೇರಿ, ಅ. 9 : ಜಿಲ್ಲೆಯ ವಸತಿ ರಹಿತ ಕಡು ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ವಸತಿ ಯೋಜನೆಯ ಮೂಲಕ ಮನೆಗಳನ್ನು ನೀಡುವಂತೆ ಒತ್ತಾಯಿಸಿ ಅ.12 ರಂದು