ಕುಲ್ಲೇಟಿರ ಕಪ್ನ ಮೂಲಕ ಸಿದ್ಧಗೊಂಡ ಮಿನಿ ಕ್ರೀಡಾಂಗಣ ನಾಪೆÇೀಕ್ಲು, ಅ. 26: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನ ವನ್ನು ಕ್ಷೇತ್ರದ ಸಂಸದರ ಅನುದಾನದಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ ಮಿನಿ ಕ್ರೀಡಾಂಗ ಣವಾಗಿ
ಪರಿಶಿಷ್ಟ ಪಂಗಡದ ಹಾಡಿಗಳಲ್ಲಿನ ಕೃಷಿ ಭೂಮಿಗೆ ದಾಖಲಾತಿ ನೀಡಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಗೋವಿಂದರಾಜು ಒತ್ತಾಯ ಸೋಮವಾರಪೇಟೆ, ಅ. 26: ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ
ಕ್ರೈಸ್ತ ಮಹಾಸಭೆಗೆ ಸೇರಲು ಅವಕಾಶಮಡಿಕೇರಿ, ಅ. 26: ಕೊಡಗಿನ ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ ತಾಲೂಕಿನಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭೆಗೆ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಂಚಾಲಕರು, ಖಜಾಂಚಿ, ಸಂಘಟನಾ ಕಾರ್ಯದರ್ಶಿಯಾಗಿ
ಬಿ. ಶೆಟ್ಟಿಗೇರಿ ಗ್ರಾ.ಪಂ. ಸಭೆವೀರಾಜಪೇಟೆ, ಅ. 26: ವೀರಾಜಪೇಟೆ ತಾಲೂಕು, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ಬಿ. ಶೆಟ್ಟಿಗೇರಿ-ಕೊಂಗಣ ವಾರ್ಡ್‍ಗಳ ವಾರ್ಡ್ ಸಭೆ ತಾ. 28 ರಂದು ಪೂರ್ವಾಹ್ನ
ಮೇಕೇರಿ ತಲಾಕೋಡು ಕಾಂಕ್ರಿಟ್ ರಸ್ತೆ ಉದ್ಘಾಟನೆಮಡಿಕೇರಿ, ಅ. 26: ಮೇಕೇರಿ ಗ್ರಾಮದ ತೋರೆರ ಮನೆ, ಮಡಿಯಾನ ಮನೆಗೆ ಹಾಗೂ ತಲಾಕೋಡು ಭಾಗಕ್ಕೆ ತೆರಳುವ ಕಾಂಕ್ರಿಟ್ ರಸ್ತೆಯನ್ನು ವೀರಾಜ ಪೇಟೆ ಕ್ಷೇತ್ರದ ಶಾಸಕ ಕೆ.ಜಿ.