ಬಿ.ಜೆ.ಪಿ ಬೂತ್ ಸಮಿತಿಗುಡ್ಡೆಹೊಸೂರು, ಅ. 28: ಇಲ್ಲಿನ ಗ್ರಾ.ಪಂ. ಬೂತ್ ನಂ. 175ರ ಬೂತ್ ಅಧ್ಯಕ್ಷ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಮಿತಿ ಸಭೆ ಕಲಾಮಂದಿರದಲ್ಲಿ ನಡೆಯಿತು. ಈ ಸಂದರ್ಭ
ಪ್ರಬಂಧ ಕಳುಹಿಸಲು ಮನವಿಮಡಿಕೇರಿ, ಅ.28: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ನ. 21 ರಂದು ಬೆಳಗ್ಗೆ ಪಟ್ಟೋಲೆ ಪಳಮೆ ಕೊಡವ ಗ್ರಂಥದ ಕುರಿತು ವಿಚಾರ ಸಂಕಿರಣವು ವೀರಾಜಪೇಟೆ ಕಾವೇರಿ
ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಮಡಿಕೇರಿ, ಅ.28: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಕವನ ಸ್ಪರ್ಧೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ
ಕೊರೊನಾ ಜಾಗೃತಿ ಕಾರ್ಯಕ್ರಮಸಿದ್ದಾಪುರ, ಅ. 28: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಠಾಣಾಧಿಕಾರಿ ಮೋಹನ್‍ರಾಜ್ ನೇತೃತ್ವದಲ್ಲಿ ಅರಿವು ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಿದ್ದಾಪುರ ಬಸ್ ನಿಲ್ದಾಣ ಹಾಗೂ
ಪೆರಾಜೆಯಲ್ಲಿ ಆಯುಧ ಪೂಜೆ ಪೆರಾಜೆ, ಅ. 28: ಪ್ರತಿವರ್ಷ ದಂತೆ ಇಲ್ಲಿಯ ಶ್ರೀ ಶಾಸ್ತಾವು ಪೆರಾಜೆ, ಅ. 28: ಪ್ರತಿವರ್ಷ ದಂತೆ ಇಲ್ಲಿಯ ಶ್ರೀ ಶಾಸ್ತಾವು ಭಕ್ತಿಯಿಂದ ನಡೆಸಲಾಯಿತು. ಈ ಸಂದರ್ಭ