ಮಾಕುಟ್ಟ ಚೆಕ್ಪೋಸ್ಟ್ಗೆ ಶಾಸಕ ಬೋಪಯ್ಯ ಭೇಟಿವೀರಾಜಪೇಟೆ, ಮೇ. 16: ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧ ಪ್ರಯುಕ್ತ 42 ದಿನಗಳ ಹಿಂದೆ ಮಾಕುಟ್ಟ ಚೆಕ್‍ಪೋಸ್ಟ್‍ನ ಮೂಲಕ ಕೇರಳದಿಂದ ಯಾರೂ ಕೊಡಗಿನ ಗಡಿಯೊಳಗೆ ನುಸುಳದಂತೆ ರಸ್ತೆಯ
ಕರ್ತವ್ಯದ ಅವಧಿ ಕಡಿಮೆ ಮಾಡಲು ಸೂಚನೆ ಕುಶಾಲನಗರ, ಮೇ 16: ಕೊಡಗು ಜಿಲ್ಲೆಯಲ್ಲಿ ಕೊರೊನಾ ತಪಾಸಣಾ ಕೇಂದ್ರದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿಗಳಿಗೆ ಕರ್ತವ್ಯದ ಅವಧಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಕಡಿಮೆ ಮಾಡಲು ಎಲ್ಲಾ ಠಾಣೆಗಳಿಗೆ ಸೂಚಿಸಿದ್ದಾರೆ.
ಸ್ನೇಕ್ ಶಾಜಿ ಆರೈಕೆಯಲ್ಲಿ ಜನ್ಮ ಪಡೆದ ನಾಗರ ಮರಿಗಳು...! ಸುಂಟಿಕೊಪ್ಪ, ಮೇ 16: ತೋಟವೊಂದರಲ್ಲಿ ಕಂಡುಬಂದ ನಾಗರಹಾವನ್ನು ಸೆರೆಹಿಡಿಯುವ ಸಂದರ್ಭ ಸಿಕ್ಕ ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಆರೈಕೆ ಮಾಡಿದ ಪರಿಣಾಮ ಇದೀಗ ನಾಗರ ಮರಿಗಳು ಹೊರಬಂದಿವೆ. ಉರಗ
ಭಾರೀ ಮಳೆ : ಶಾಲೆಗೆ ಹಾನಿನಾಪೆÇೀಕ್ಲು, ಮೇ 16: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆ ಹಾಗೂ ಗಾಳಿಯ ಪರಿಣಾಮ ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಹಲವು
ಕಾವೇರಿ ಕುಂಡಿಕಾ ತೀರ್ಥ ಸ್ನಾನದಿಂದ ಅಶ್ವಮೇಧ ಯಾಗ ಫಲಚತುರ್ಥೋಧ್ಯಾಯ:-ಪಾರ್ವತೀದೇವಿಯು ಕುತೂಹಲದಿಂದ ಹಾಗೂ ಪ್ರೀತಿಯಿಂದ ಪತಿದೇವ ಶಂಕರನನ್ನು ಪ್ರಶ್ನಿಸುತ್ತಾಳೆ:-ಪೂಜ್ಯನಾದ ದೇವಾಧಿಪನೇ, ಯಾವ ಉಪಾಯದಿಂದ ಮಾನವರ ಪಾಪಗಳೆಲ್ಲವೂ ತತ್‍ಕ್ಷಣದಲ್ಲಿ ವಿನಾಶಗೊಳ್ಳುತ್ತವೆ ಎನ್ನುವದನ್ನು ನಿನ್ನಿಂದ ಕೇಳ ಬಯಸುತ್ತೇನೆ. ಭಗವಾನ್ ಪರಮೇಶ್ವರನು ಪಾರ್ವತಿಯ