ತಿತಿಮತಿ ಭದ್ರಗೊಳ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಹುಲಿ ದಾಳಿಮಡಿಕೇರಿ, ನ. 2 : ತಿತಿಮತಿ ಭದ್ರಗೊಳ ವ್ಯಾಪ್ತಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ಹೆಚ್ಚಿದ್ದು ಈ ವ್ಯಾಪ್ತಿಯ ಗ್ರಾಮಸ್ಥರು ಆತಂಕದ ಜೀವನ ನಡೆಸುತ್ತಿದ್ದಾರೆ. ನಾಗರಹೊಳೆ ಸಂರಕ್ಷಿತ
ಜನಪ್ರತಿನಿಧಿತ್ವದಿಂದ ಸ್ವಾವಲಂಬಿ ಬದುಕಿನತ್ತಕಳೆದ 27 ವರ್ಷಗಳಿಂದ ಸ್ಥಳೀಯ ಸಂಸ್ಥೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆ ಗೊಳ್ಳುತ್ತಾ ಬರುತ್ತಿದ್ದ ಮಹಿಳೆಯೊಬ್ಬರು ಇದೀಗ ‘ಚಿಕನ್ ಸ್ಟಾಲ್’ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ. ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಗೆ
. ಕುಖ್ಯಾತ 10 ಡ್ರಗ್ ಪೆಡ್ಲರ್ ಗಳ ಬಂಧನ ಬೆಂಗಳೂರು, ನ.2 : ವಿದೇಶಗಳಿಂದ ಡಾರ್ಕ್ ನೆಟ್ ಮುಖಾಂತರ ಮಾದಕ ವಸ್ತುಗಳನ್ನು ಅಕ್ರಮವಾಗಿ ಸರಬರಾಜು ಮಾಡಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಓರ್ವ ನೈಜಿರಿಯಾ ಪ್ರಜೆ ಸೇರಿ
ಕೊಡಗಿನ ಗಡಿಯಾಚೆ ಪೆÇಲೀಸರ ಮೇಲೆ ಎಫ್‍ಐಆರ್ ದಾಖಲು ಬೆಂಗಳೂರು, ನ. 2: ಇನ್ಸ್‍ಪೆಕ್ಟರ್ ಭರತ್, ಸಬ್ ಇನ್ಸಪೆಕ್ಟರ್‍ಗಳಾದ ಅಕ್ಷತಾ ಹಾಗೂ ಸಂತೋಷ್, ಮುಖ್ಯಪೇದೆ ಲಿಂಗರಾಜು ಎಂಬವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅಕ್ರಮ
ಪತ್ತಲೋದಿ ಆಚರಣೆಯಲ್ಲಿ ದಿನ ವ್ಯತ್ಯಾಸ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಎಲ್ಲೆಡೆಯಲ್ಲೂ ವ್ಯಾವಹಾರಿಕ ಮತ್ತು ಆಡಳಿತ ಉದ್ದೇಶಗಳಿಗೆ ಬಳಕೆಯಲ್ಲಿರುವ ಗ್ರಿಗೋರಿ ಪಂಚಾಂಗ ಅಥವಾ ಕ್ಯಾಲೆಂಡರನ್ನು ಭಾರತ ದೇಶ ಬಳಸುತ್ತಿದ್ದರೂ, ನಮ್ಮ