ಆಕಾಶವಾಣಿಯಲ್ಲಿ ನಿಧನ ಸುದ್ದಿ ಪ್ರಸಾರಕ್ಕೆ ಮತ್ತೊಂದು ಅಡ್ಡಿಮಡಿಕೇರಿ, ಮಾ. 18: ಇಡೀ ರಾಷ್ಟ್ರದಲ್ಲಿ ಆಕಾಶವಾಣಿಯ ಮೂಲಕ ನಿಧನ ವಾರ್ತೆಯನ್ನು ಅಧಿಕೃತವಾಗಿ ಪ್ರಸಾರ ಮಾಡುವ ವಿಶೇಷ ಅವಕಾಶವೊಂದು ಮಡಿಕೇರಿ ಆಕಾಶವಾಣಿಗೆ ಮಾತ್ರ ಇದೆ. ಕಳೆದ ಹಲವು ರಾಜಾಸೀಟು ಪುಟಾಣಿ ರೈಲು ಮಾಹಿತಿ ಪಡೆದ ಸುನಿಲ್ ಸುಬ್ರಮಣಿಮಡಿಕೇರಿ, ಮಾ. 18 : ನಗರದ ರಾಜಾಸೀಟ್‍ನಲ್ಲಿರುವ ಮಕ್ಕಳ ರೈಲು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಇದಕ್ಕೆ ಕಾರಣಗಳೇನು? ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸಂಬಂಧಿಯ ಅಂತ್ಯ ಸಂಸ್ಕಾರಕ್ಕೆ ಬಂದ ಇಬ್ಬರು ಯುವಕರ ತಪಾಸಣೆ ವೀರಾಜಪೇಟೆ, ಮಾ. 18 : ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೀರಾಜಪೇಟೆಗೆ ಬಂದ ಇಬ್ಬರು ಯುವಕರನ್ನು ಮನೆಯಿಂದ ಹೊರ ಹೋಗದಂತೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮುಂದೂಡಿಕೆಮಡಿಕೇರಿ, ಮಾ. 18 : ಓಂಕಾರೇಶ್ವರ ದೇವಾಲಯದಲ್ಲಿ ತಾ. 20 ರಿಂದ 25 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಾಗೂವಂಚನೆ ದೂರು ದಾಖಲು ಸಿದ್ದಾಪುರ, ಮಾ.18: ಚಿಟ್ ಫಂಡ್‍ಗೆ ಹಣ ಹೂಡಿದ ವ್ಯಾಪಾರಿಗೆ ವಂಚನೆ ಮಾಡಿರುವ ಪ್ರಕರಣ ಸಂಬಂಧ ಕುಶಾಲನಗರದ ನಿವಾಸಿಯೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರದ ಫರ್ನೀಚರ್
ಆಕಾಶವಾಣಿಯಲ್ಲಿ ನಿಧನ ಸುದ್ದಿ ಪ್ರಸಾರಕ್ಕೆ ಮತ್ತೊಂದು ಅಡ್ಡಿಮಡಿಕೇರಿ, ಮಾ. 18: ಇಡೀ ರಾಷ್ಟ್ರದಲ್ಲಿ ಆಕಾಶವಾಣಿಯ ಮೂಲಕ ನಿಧನ ವಾರ್ತೆಯನ್ನು ಅಧಿಕೃತವಾಗಿ ಪ್ರಸಾರ ಮಾಡುವ ವಿಶೇಷ ಅವಕಾಶವೊಂದು ಮಡಿಕೇರಿ ಆಕಾಶವಾಣಿಗೆ ಮಾತ್ರ ಇದೆ. ಕಳೆದ ಹಲವು
ರಾಜಾಸೀಟು ಪುಟಾಣಿ ರೈಲು ಮಾಹಿತಿ ಪಡೆದ ಸುನಿಲ್ ಸುಬ್ರಮಣಿಮಡಿಕೇರಿ, ಮಾ. 18 : ನಗರದ ರಾಜಾಸೀಟ್‍ನಲ್ಲಿರುವ ಮಕ್ಕಳ ರೈಲು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಇದಕ್ಕೆ ಕಾರಣಗಳೇನು? ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್
ಸಂಬಂಧಿಯ ಅಂತ್ಯ ಸಂಸ್ಕಾರಕ್ಕೆ ಬಂದ ಇಬ್ಬರು ಯುವಕರ ತಪಾಸಣೆ ವೀರಾಜಪೇಟೆ, ಮಾ. 18 : ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೀರಾಜಪೇಟೆಗೆ ಬಂದ ಇಬ್ಬರು ಯುವಕರನ್ನು ಮನೆಯಿಂದ ಹೊರ ಹೋಗದಂತೆ
ಅಷ್ಟಬಂಧ ಬ್ರಹ್ಮಕಲಶೋತ್ಸವ ಮುಂದೂಡಿಕೆಮಡಿಕೇರಿ, ಮಾ. 18 : ಓಂಕಾರೇಶ್ವರ ದೇವಾಲಯದಲ್ಲಿ ತಾ. 20 ರಿಂದ 25 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಾಗೂ
ವಂಚನೆ ದೂರು ದಾಖಲು ಸಿದ್ದಾಪುರ, ಮಾ.18: ಚಿಟ್ ಫಂಡ್‍ಗೆ ಹಣ ಹೂಡಿದ ವ್ಯಾಪಾರಿಗೆ ವಂಚನೆ ಮಾಡಿರುವ ಪ್ರಕರಣ ಸಂಬಂಧ ಕುಶಾಲನಗರದ ನಿವಾಸಿಯೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರದ ಫರ್ನೀಚರ್