ಕೊಡಗಿನ ಗಡಿಯಾಚೆ ರಾಮಮಂದಿರ ನಿರ್ಮಾಣ ಅಧಿಕೃತ ಆರಂಭ ಅಯೋಧ್ಯೆ, ಮೇ 26: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಭವ್ಯ ದೇವಾಲಯದ ನಿರ್ಮಾಣವು ಇಂದಿನಿಂದ (ಮೇ 26) ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ರಾಮ ಜನ್ಮಭೂಮಿ
ಕೊರೊನಾ ಕಂಡು ಸಣ್ಣ ಕಾಯಿಲೆಗಳೆಲ್ಲಾ ಓಡಿಹೋದವೇ?! ಬೆನ್ನು ನೋವು, ಸೊಂಟನೋವು, ಬಿ.ಪಿ., ಶುಗರ್, ಹೊಟ್ಟೆನೋವು, ಮಂಡಿನೋವು, ತಲೆ ನೋವು, ಹಲ್ಲುನೋವು, ಕಣ್ಣುನೋವು. ಹೀಗೆ.. ಬೇರೆ ದಿನಗಳಲ್ಲಿ ಕಾಡುತ್ತಿದ್ದ, ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಕಾಯಿಲೆಗಳೆಲ್ಲಾ
ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತಿಲ್ಲ: ಕಾಫಿ ಸಂಸ್ಥೆ ವಿವರಣೆ ಕೂಡಿಗೆ, ಮೇ 26: ತಮ್ಮ ಕೈಗಾರಿಕೆಯಲ್ಲಿ ಆಹಾರದ ಭಾಗವಾದ ಕಾಫಿ ಪುಡಿಯನ್ನು ಉತ್ಪಾದನೆ ಮಾಡಲಾಗುತ್ತಿದೆ ವಿನಃ ಮತ್ಯಾವುದೇ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತಿಲ್ಲ ಎಂದು ಎಸ್‍ಎಲ್‍ಎನ್ ಕಾಫಿ ಸಂಸ್ಥೆ
ಪೋಸ್ಟರ್ ಪ್ರಚಾರಗೋಣಿಕೊಪ್ಪಲು, ಮೇ 26: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಶ್ರೀಮಂಗಲದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ
ಇಬ್ಬರು ಕ್ವಾರಂಟೈನ್ಗೆವೀರಾಜಪೇಟೆ, ಮೇ 26: ತಮಿಳುನಾಡು ರಾಜ್ಯದಿಂದ ಕೊಡಗಿನ ಗೋಣಿಕೊಪ್ಪಲಿಗೆ ಬಂದ ಇಬ್ಬರನ್ನು ಅಲ್ಲಿನ ಬಿ.ಸಿ.ಎಂ. ಹಾಸ್ಟೆಲ್‍ನಲ್ಲಿ ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್