ಕೂಡಿಗೆಯಲ್ಲಿ ಮತದಾನ ನೋಂದಣಿ ಕೂಡಿಗೆ, ನ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರ ನೋಂದಣಿ ಕಾರ್ಯಕ್ರಮ ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಮತದಾನದ ನೋಂದಣಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ನ. 21: ಸೇನಾ ನೇಮಕಾತಿ ಕಚೇರಿ, ಕೇಂದ್ರ ಸ್ಥಾನ ನೇಮಕಾತಿ ವಲಯ, ಬೆಂಗಳೂರು ಇವರು ಡಿಸೆಂಬರ್ 15 ರಿಂದ 23 ರವರೆಗೆ ಬೆಂಗಳೂರು ನಗರದ ಜಯನಗರ
ಕುಶಾಲನಗರ ತಾಲೂಕು:ವಿಜಯೋತ್ಸವಕುಶಾಲನಗರ, ನ. 21: ರಾಜ್ಯ ಸರಕಾರ ಕುಶಾಲನಗರವನ್ನು ಕೇಂದ್ರವನ್ನಾಗಿಸಿ ನೂತನ ತಾಲೂಕು ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಬಿಜೆಪಿ ಪಕ್ಷದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ
ಕಾಡಾನೆಗಳ ನಡುವೆಯೂ ಕರೆಂಟ್ ಸಮಸ್ಯೆ ಬಗೆಹರಿಸಿದ ಸೆಸ್ಕ್ ಸಿಬ್ಬಂದಿ!ಸೋಮವಾರಪೇಟೆ, ನ. 21: ಕಾರೇಕೊಪ್ಪ ಹಾಗೂ ಯಡವನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸೋಮವಾರಪೇಟೆ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು
ದೇಶೀಯ ಸಂಸ್ಕಾರ ವೃದ್ಧಿಯಾದರೆ ಸಮಾಜದಲ್ಲಿ ಸೌಹಾರ್ದತೆ ಸೋಮವಾರಪೇಟೆ, ನ.21: ದೇಶೀಯ ಸಂಸ್ಕಾರ ವೃದ್ಧಿಯಾದರೆ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ತುಂಬುವ ಕಾರ್ಯ ಆಗಬೇಕಿದೆ ಎಂದು ಜಿಲ್ಲಾ