ಎಸ್ಡಿಪಿಐಗೆ ರಾಜೀನಾಮೆ ಮಡಿಕೇರಿ, ನ. 24: ಮಡಿಕೇರಿ ನಗರಸಭೆಯ ಮಾಜಿ ಸದಸ್ಯ ಹಾಗೂ ಎಸ್‍ಡಿಪಿಐನ ಜಿಲ್ಲಾ ಉಪಾಧ್ಯಕ್ಷ ಕೆ.ಜಿ. ಪೀಟರ್ ಅವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ
ವಾಲ್ನೂರು ತ್ಯಾಗತ್ತೂರು ವಾರ್ಡ್ಸಭೆ*ಸಿದ್ದಾಪುರ, ನ. 24 : ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ನ 2020-21ನೇ ಸಾಲಿನ ವಾರ್ಡ್‍ಸಭೆ ಆಡಳಿತಾಧಿಕಾರಿ ಹೆಚ್.ಕೆ. ಪಾಂಡು ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. 26 ರಂದು 11 ಗಂಟೆಗೆ ವಾಲ್ನೂರು ರಾಮಮಂದಿರ,
ಕಸದೊಂದಿಗೆ ಮೆರವಣಿಗೆ : ಗ್ರಾಮಸ್ಥರ ಎಚ್ಚರಿಕೆ*ಸಿದ್ದಾಪುರ, ನ. 24: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್‍ಮಂಗಲದ ಅತ್ತಿಮಂಗಲ-ಒಂಟಿಯಂಗಡಿ ರಸ್ತೆ ಬದಿಯಲ್ಲಿ ಕಸದ ರಾಶಿ ಸುರಿಯುತ್ತಿರುವವರನ್ನು ಪತ್ತೆಹಚ್ಚಿ ಕಸ ಸಹಿತ ಮೆರವಣಿಗೆ ಮಾಡಲಾಗುವುದೆಂದು ಸ್ಥಳೀಯ ಗ್ರಾಮಸ್ಥರು
ಗ್ರಾ.ಪಂ. ಚುನಾವಣೆ: ಎ.ಎಸ್. ಪೊನ್ನಣ್ಣ ಸಮಾಲೋಚನೆಮಡಿಕೇರಿ, ನ. 24: ಗ್ರಾ.ಪಂ. ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಕೆಪಿಸಿಸಿ ವಕ್ತಾರ ಹಾಗೂ ಮಾನವ ಹಕ್ಕು ಮತ್ತು ಆರ್‍ಟಿಐ
ಪೊನ್ನಂಪೇಟೆ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ನ. 24: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಂಗಳವಾರ ಪೊನ್ನಂಪೇಟೆಯ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಪೊನ್ನಂಪೇಟೆ ತಾಲೂಕಿಗೆ ಸಂಬಂಧಪಟ್ಟಂತೆ ತಹಶೀಲ್ದಾರ್ ಕುಸುಮ