ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನೇಮಕಮಡಿಕೇರಿ, ಡಿ. 14: ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ಹಿರಿಯ ಮಕ್ಕಳತಜ್ಞ ಡಾ. ಓ.ವಿ. ಕೃಷ್ಣಾನಂದ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳು
ತಾ.21 ರಂದು ‘ದಿ ಗ್ರೇಟ್ ಕನ್ಜಂಕ್ಷನ್’ಮಡಿಕೇರಿ, ಡಿ. 13: ಕಳೆದ ನವೆಂಬರ್ 19 ರಂದು ಚಂದ್ರ, ಶನಿ (Sಚಿಣuಡಿಟಿ) ಹಾಗೂ ಗುರು (ಎuಠಿiಣeಡಿ) ಗ್ರಹಗಳು ಭೂಮಿಯ ಆಕಾಶದಲ್ಲಿ ತ್ರಿಕೋನಾಕಾರದಲ್ಲಿ ಮೆರೆದಿದ್ದು ಸರ್ವರ ಗಮನ
ಎಲ್ಲರ ಚಿತ್ತ ಇದೀಗ ಗ್ರಾಮೀಣ ಭಾಗದತ್ತ ಕೇಂದ್ರೀಕೃತಮಡಿಕೇರಿ, ಡಿ. 13: ಸ್ಥಳೀಯ ಸರಕಾರ ಎಂದೇ ಪ್ರತಿಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಚುನಾವಣಾ ಕದನದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಕೊಡಗು
ಹಿರಿಯ ಸಾಹಿತಿ ಹೆಸರಲ್ಲಿ ದತ್ತಿ ನಿಧಿ : ಅಕಾಡೆಮಿ ಕಾರ್ಯಕ್ರಮದಲ್ಲಿ ಇಂಗಿತಗೋಣಿಕೊಪ್ಪಲು.ಡಿ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಸಗೂರುವಿನ ಬಾಚಮಾಡ ಐನ್ ಮನೆಯಲ್ಲಿ ಹಿರಿಯ ಸಾಹಿತಿ, ‘ಬಾಚಮಾಡ ಡಿ. ಗಣಪತಿ ಅವರ ನೂರಾಂಡ್ ನಮ್ಮೆ' ಅರ್ಥ ಪೂರ್ಣವಾಗಿ
ಸಂಧಾನ ವಿಫಲ ಮುಂದುವರಿದ ಸಾರಿಗೆ ನೌಕರರ ಮುಷ್ಕರಬೆಂಗಳೂರು, ಡಿ. 13: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವ್ಯಾಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ