ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಚೊಟ್ಟಂಗಡ ಮಚ್ಚಮಾಡ ತಂಡಗಳ ಗೆಲುವು ಮಡಿಕೇರಿ, ಏ. 9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಚೊಟ್ಟಂಗಡ ಹಾಗೂ ಮಚ್ಚಮಾಡ ತಂಡಗಳು
ಚೇನಂಡ ಕಪ್ ಪುಗ್ಗೇರ ಪೊನ್ನಚೆಟ್ಟಿರ ಹ್ಯಾಟ್ರಿಕ್ ಸಾಧನೆ ಮಡಿಕೇರಿ, ಏ. 9: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಕೊಲ್ಲಿರ ತಂಡವು 8 ಗೋಲುಗಳನ್ನು ಬಾರಿಸಿ ಭರ್ಜರಿ ಗೆಲುವು
ಮುಕ್ಕಾಟಿರ ಕೊಡವ ಫುಟ್ಬಾಲ್ 17 ತಂಡಗಳ ಮುನ್ನಡೆ ಗೋಣಿಕೊಪ್ಪಲು, ಏ. 9: ಇಲ್ಲಿಗೆ ಸಮೀಪದ ಅರುವತ್ತೊಕ್ಕಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಮುಕ್ಕಾಟಿರ (ದೇವಣಗೇರಿ) ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ 17 ತಂಡಗಳು ಜಯ ಸಾಧಿಸಿದವು. ಅರಮಣಮಾಡ,
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದಿಂದ ಆರೋಗ್ಯ ದಿನ ನಾಪೆÇೀಕ್ಲು, ಏ. 9: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ವಿಶ್ವ ಆರೋಗ್ಯ ದಿನವನ್ನು ಸಮಾಜದ ಸಭಾಂಗಣದಲ್ಲಿ ಆಚರಿಸಲಾಯಿತು. ನಿವೃತ್ತ ಪ್ರಭಾರ ಶುಶ್ರೂಷಕ ಅಧೀಕ್ಷಕಿ ತಳೂರು ದೇವಕಿ ಪೂಣಚ್ಚ
ಲೇಖಕಿ ಗೀತಾಂಜಲಿ ಮಹೇಶ್ ಅವರ ಮೂರು ಕೃತಿಗಳು ಲೋಕಾರ್ಪಣೆ ಸೋಮವಾರಪೇಟೆ, ಏ. 9: ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೆÇೀಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಲೇಖಕಿ ಹಾಗೂ ಕವಯತ್ರಿ ಎನ್.ಎಂ. ಗೀತಾಂಜಲಿ ಮಹೇಶ್