ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಕುಶಾಲನಗರ, ಫೆ. ೧: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಂಘದ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಕೆ .ಎಸ್. ರಾಜಶೇಖರ್ ವಹಿಸಿದ್ದರು. ಸಂಘದ
ಜಾನಪದ ಗೀತೆ ಸ್ಪರ್ಧೆ ಕುಶಾಲನಗರ, ಫೆ. ೧: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕುಶಾಲನಗರ ತಾಲೂಕು ಘಟಕದ ವತಿಯಿಂದ, ತಾಲೂಕು ಮಟ್ಟದ ಆನ್‌ಲೈನ್ ಜಾನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು
ಮುಕ್ತಿ ಕಾಣದ ಕಸದ ಗುಡ್ಡ ಬೆಳೆಯುತ್ತಿರುವ ಕಸದ ರಾಶಿ ಮಡಿಕೇರಿ, ಜ. ೩೧: ಮಂಜಿನ ನಗರಿ ಮಡಿಕೇರಿ ದಿನೇ ದಿನೇ ಬೆಳೆಯುತ್ತಿದೆ., ಪ್ರವಾಸಿ ತಾಣವೂ ಆಗಿರುವ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಿಂದೆ ಮಡಿಕೇರಿ ನಗರಕ್ಕೆ
ರೈಲ್ವೇ ಯೋಜನೆ ರಾಜ್ಯ ಸರ್ಕಾರದ ಮೇಲೆ ವೃಥಾ ಆರೋಪ ಲಕ್ಷö್ಮಣ್ ಮಡಿಕೇರಿ, ಜ. ೩೧: ಕುಶಾಲನಗರ-ಮೈಸೂರು ರೈಲ್ವೇ ಸಂಪರ್ಕ ಯೋಜನೆಯಿಂದ ಸೂಕ್ತ ಆದಾಯ ಬರುವುದಿಲ್ಲ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಕೇಂದ್ರ ರೈಲ್ವೇ ಇಲಾಖೆ ಕಿತ್ತೊಗೆದಿದ್ದು,ಈ ವಿಚಾರದಲ್ಲಿ ಸಂಸದ
ಸೋಯಾಬೀನ್ನಿಂದ ನಕಲಿ ಕಾಫಿ ತಯಾರಿ ಹನೋಯಿ, ಜ. ೩೧: ಈ ವಾರದ ಆರಂಭದಲ್ಲಿ ನಡೆದ ದಾಳಿಯ ನಂತರ ವಿಯೆಟ್ನಾಂ ಪೊಲೀಸರು ಸೋಯಾಬೀನ್‌ನಿಂದ ತಯಾರಿಸಿದ ನಕಲಿ ಕಾಫಿ ಉತ್ಪಾದಿಸಿದ ಗೋದಾಮಿನ ಮೇಲೆ ಕ್ರಿಮಿನಲ್ ತನಿಖೆಯನ್ನು