ಚಾಮುಂಡೇಶ್ವರಿ ಆರಾಧನೆಯೊಂದಿಗೆ ಗೋಣಿಕೊಪ್ಪ ದಸರಾಗೋಣಿಕೊಪ್ಪ ವರದಿ, ಸೆ. 29: ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ವಿಸರ್ಜನೆ ಕಾರ್ಯಕ್ರಮದ ಮೂಲಕ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿ ಮಹಾಸಭೆಯಲ್ಲಿ ತೆಗೆದು
ಕ್ಷೇತ್ರದ ಆಚಾರದಲ್ಲಿ ಹಸ್ತಕ್ಷೇಪಕ್ಕೆ ಸಮಿತಿಗೆ ಅವಕಾಶವಿಲ್ಲಮಡಿಕೇರಿ, ಸೆ. 29: ತಲಕಾವೇರಿ ಭಾಗಮಂಡಲ ಕ್ಷೇತ್ರಕ್ಕೆ ಭಕ್ತರು ಅವರವರ ಸಾಂಪ್ರದಾಯಿಕ ವೇಷ ಭೂಷಣದೊಂದಿಗೆ ಆಗಮಿಸುವುದನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ತಡೆಯುವ ಅವಕಾಶವಿಲ್ಲವೆಂದು
ಉದ್ಯಮಿ ಸಮಾಜಸೇವಕ ಬಿ.ಎಸ್. ಸದಾನಂದ್ ನಿಧನಸೋಮವಾರಪೇಟೆ, ಸೆ.29: ಸೋಮವಾರಪೇಟೆಯ ಉದ್ಯಮಿ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪಟ್ಟಣ ಸಮೀಪದ ಕಾನ್ವೆಂಟ್ ಶಾಲೆ ಹತ್ತಿರದ ನಿವಾಸಿ, ಅಲೋಕ ಫ್ಯಾಮಿಲಿ ರೆಸ್ಟೋರೆಂಟ್‍ನ ಮಾಲೀಕ ಬಿ.ಎಸ್. ಸದಾನಂದ್(63)
ಬಡತನದಲ್ಲೂ ಅರಳಿದ ವಿಶೇಷ ಚೇತನ ಎಂ.ಇ ಜಂಶಾದ್ಕೊಡಗು ಜಿಲ್ಲೆ ಎಂದರೆ ತಕ್ಷಣ ನೆನಪು ಬರುವುದು ಕ್ರೀಡೆಯ ತವರೂರು ಎಂದು. ಹೌದು ಪುಟ್ಟ ಜಿಲ್ಲೆಯಿಂದ ಹಲವಾರು ಕ್ರೀಡಾಪಟುಗಳು, ವಿವಿಧ ಕ್ರೀಡೆಯಲ್ಲಿ ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ
ಕೊಡಗಿನ ಗಡಿಯಾಚೆಚೀನಾ ಗಡಿಗೆ ನಿರ್ಭಯಾ ಕ್ಷಿಪಣಿ ನವದೆಹಲಿ, ಸೆ.29 : ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ