ಕವಿಗೋಷ್ಠಿಯೊಂದಿಗೆ ಗ್ರಾಮೀಣ ಕ್ರೀಡೋತ್ಸವನಿಡ್ತ-ಸೋಮವಾರಪೇಟೆ, ಫೆ. 1: ತಾಲೂಕಿನ ನಿಡ್ತ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಚೆಟ್ಟಳ್ಳಿ, ಫೆ. 1: 2012 14 ನೇ ಸಾಲಿನಲ್ಲಿ ನೆಲ್ಯಹುದಿಕೇರಿ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಸಿ ಅಚ್ಚಯ್ಯ ಹಾಗೂ ಪ್ರಾಂಶುಪಾಲ ಅಂತೋನಿ ಆಲ್ವರಿಸ್ ಕಾರ್ಯ ಕ್ರಮವನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಫಿಯಾ ಮಹಮ್ಮದ್, ಕಾಲೇಜಿನ ಪೂರ್ವ ವಿದ್ಯಾರ್ಥಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸಂಶೀರ್,ಹಳೆ ವಿದ್ಯಾರ್ಥಿಗಳಾದ ಜ್ಯೋತಿ, ಯೂನಿಸ್, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನ್ಯೂಬೇಸ್’ ಕಾರ್ಯದರ್ಶಿ ಮೊಹಮ್ಮದ್ ಜಾಫರ್ ಮತ್ತಿತರರಿದ್ದರು ಉಪನ್ಯಾಸಕರಾದ ಜಸ್ಟಿನ್ ಕೊರಿಯಾ, ಬಿ.ಜಿ ಶಾಂತಿ, ಕೆ. ರೋಹಿತ್, ಎ.ಕೆ ವಿಶ್ವನಾಥ್, ಸಿ.ಶೋಭ, ಪಿ.ವಿ ಲೋಕೇಶ್, ವಸಂತ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು 50 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.x ಚೆಟ್ಟಳ್ಳಿ, ಫೆ. 1: 2012-14 ನೇ ಸಾಲಿನಲ್ಲಿ ನೆಲ್ಯಹುದಿಕೇರಿ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಮ್ಮತ್ತಿಯಲ್ಲಿ ಇಂದು ಸಭೆ: ಸಂಘಸಂಸ್ಥೆಗಳ ಬೆಂಬಲ ವೀರಾಜಪೇಟೆ, ಫೆ. 1: ಅಮ್ಮತ್ತಿಯ ಜನ ಜಾಗೃತಿ ಸಮಿತಿ ವತಿಯಿಂದ ತಾ. 2 ರಂದು (ಇಂದು) ಹಮ್ಮಿಕೊಂಡಿರುವ ಜನ ಜಾಗೃತಿ ಸಭೆಗೆ ಅಮ್ಮತ್ತಿಯ ಛೇಂಬರ್ ಆಫ್ ಕಾಮರ್ಸ್‍ನ ಟ್ರ್ಯಾಕ್ಟರ್ನಲ್ಲೇ ಗೂಡು ಕಟ್ಟಿದ ಹೆಜ್ಜೇನು ನೊಣ ಶ್ರೀಮಂಗಲ, ಫೆ. 1: ಹೆಜ್ಜೇನುಗಳು ಕಟ್ಟಡದಲ್ಲಿ, ಮರಗಳಲ್ಲಿ ಗೂಡುಕಟ್ಟುವುದನ್ನು ಕಂಡಿದ್ದೀರಿ, ಆದರೇ, ಚಾಲನೆಯಲ್ಲಿದ್ದ ವಾಹನಕ್ಕೆ ಮುತ್ತಿಕೊಂಡು ಗೂಡು ಕಟ್ಟಿದ್ದು ಕೇಳಿದ್ದೀರಾ? ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದ ಭತ್ತದ ಗದ್ದೆಯಲ್ಲಿ ಲಾರಿ ತಡೆದು ಪ್ರತಿಭಟನೆಕೂಡಿಗೆ, ಫೆ. 1: ಯಲಕನೂರು ಕಲ್ಲು ಕೋರೆಯಿಂದ ಕುಶಾಲನಗರ ಕಡೆಗೆ ಕಲ್ಲು ಸಾಗಾಟ ಮಾಡುವ ಲಾರಿಗಳನ್ನು ಸ್ಥಳೀಯ ಗ್ರಾಮಸ್ಥರು, ರೈತರು ತಡೆದು ಸೀಗೆಹೊಸೂರು-ಭುವನಗಿರಿ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ
ಕವಿಗೋಷ್ಠಿಯೊಂದಿಗೆ ಗ್ರಾಮೀಣ ಕ್ರೀಡೋತ್ಸವನಿಡ್ತ-ಸೋಮವಾರಪೇಟೆ, ಫೆ. 1: ತಾಲೂಕಿನ ನಿಡ್ತ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ
ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಚೆಟ್ಟಳ್ಳಿ, ಫೆ. 1: 2012 14 ನೇ ಸಾಲಿನಲ್ಲಿ ನೆಲ್ಯಹುದಿಕೇರಿ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಸಿ ಅಚ್ಚಯ್ಯ ಹಾಗೂ ಪ್ರಾಂಶುಪಾಲ ಅಂತೋನಿ ಆಲ್ವರಿಸ್ ಕಾರ್ಯ ಕ್ರಮವನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಫಿಯಾ ಮಹಮ್ಮದ್, ಕಾಲೇಜಿನ ಪೂರ್ವ ವಿದ್ಯಾರ್ಥಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸಂಶೀರ್,ಹಳೆ ವಿದ್ಯಾರ್ಥಿಗಳಾದ ಜ್ಯೋತಿ, ಯೂನಿಸ್, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನ್ಯೂಬೇಸ್’ ಕಾರ್ಯದರ್ಶಿ ಮೊಹಮ್ಮದ್ ಜಾಫರ್ ಮತ್ತಿತರರಿದ್ದರು ಉಪನ್ಯಾಸಕರಾದ ಜಸ್ಟಿನ್ ಕೊರಿಯಾ, ಬಿ.ಜಿ ಶಾಂತಿ, ಕೆ. ರೋಹಿತ್, ಎ.ಕೆ ವಿಶ್ವನಾಥ್, ಸಿ.ಶೋಭ, ಪಿ.ವಿ ಲೋಕೇಶ್, ವಸಂತ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು 50 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.x ಚೆಟ್ಟಳ್ಳಿ, ಫೆ. 1: 2012-14 ನೇ ಸಾಲಿನಲ್ಲಿ ನೆಲ್ಯಹುದಿಕೇರಿ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ
ಅಮ್ಮತ್ತಿಯಲ್ಲಿ ಇಂದು ಸಭೆ: ಸಂಘಸಂಸ್ಥೆಗಳ ಬೆಂಬಲ ವೀರಾಜಪೇಟೆ, ಫೆ. 1: ಅಮ್ಮತ್ತಿಯ ಜನ ಜಾಗೃತಿ ಸಮಿತಿ ವತಿಯಿಂದ ತಾ. 2 ರಂದು (ಇಂದು) ಹಮ್ಮಿಕೊಂಡಿರುವ ಜನ ಜಾಗೃತಿ ಸಭೆಗೆ ಅಮ್ಮತ್ತಿಯ ಛೇಂಬರ್ ಆಫ್ ಕಾಮರ್ಸ್‍ನ
ಟ್ರ್ಯಾಕ್ಟರ್ನಲ್ಲೇ ಗೂಡು ಕಟ್ಟಿದ ಹೆಜ್ಜೇನು ನೊಣ ಶ್ರೀಮಂಗಲ, ಫೆ. 1: ಹೆಜ್ಜೇನುಗಳು ಕಟ್ಟಡದಲ್ಲಿ, ಮರಗಳಲ್ಲಿ ಗೂಡುಕಟ್ಟುವುದನ್ನು ಕಂಡಿದ್ದೀರಿ, ಆದರೇ, ಚಾಲನೆಯಲ್ಲಿದ್ದ ವಾಹನಕ್ಕೆ ಮುತ್ತಿಕೊಂಡು ಗೂಡು ಕಟ್ಟಿದ್ದು ಕೇಳಿದ್ದೀರಾ? ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದ ಭತ್ತದ ಗದ್ದೆಯಲ್ಲಿ
ಲಾರಿ ತಡೆದು ಪ್ರತಿಭಟನೆಕೂಡಿಗೆ, ಫೆ. 1: ಯಲಕನೂರು ಕಲ್ಲು ಕೋರೆಯಿಂದ ಕುಶಾಲನಗರ ಕಡೆಗೆ ಕಲ್ಲು ಸಾಗಾಟ ಮಾಡುವ ಲಾರಿಗಳನ್ನು ಸ್ಥಳೀಯ ಗ್ರಾಮಸ್ಥರು, ರೈತರು ತಡೆದು ಸೀಗೆಹೊಸೂರು-ಭುವನಗಿರಿ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ