ಎಸ್.ಎಂ.ಒ. ಹಳೆ ವಿದ್ಯಾರ್ಥಿಗಳ ಸಂಗಮಸಿದ್ದಾಪುರ, ಜ. ೧೩: ೧೯೭೫ ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ಎಸ್.ಎಂ.ಓ. ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಧಾರ್ಮಿಕ ಹಾಗೂ ಲೌಕಿಕ
ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹಕುಶಾಲನಗರ, ಜ. ೧೩: ಕುಶಾಲನಗರ ದಂಡಿನಪೇಟೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಶಿಶು
ಮೂರ್ನಾಡು ಕಾಲೇಜಿನಲ್ಲಿ ಪೋಷಕರ ಸಭೆಮಡಿಕೇರಿ, ಜ. ೧೩: ಮೂರ್ನಾಡು ಪದವಿ ಕಾಲೇಜಿನ ಆವರಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಸಭೆಯನ್ನು ತಾ. ೭ ರಂದು ನೆರವೇರಿಸ ಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ
ಧರ್ಮಸ್ಥಳ ಸಂಘದಿAದ ಮಾಸಾಶನ ವಾಕರ್ ಸ್ಟಾö್ಯಂಡ್ ವಿತರಣೆಸೋಮವಾರಪೇಟೆ, ಜ. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಮೀಪದ ಶಾಂತಳ್ಳಿ ಗ್ರಾಮದ ವಿಶೇಷಚೇತನ ಮಹಿಳೆಗೆ ಮಾಸಾಶನ ಹಾಗೂ ವಾಕರ್ ಸ್ಟಾö್ಯಂಡ್ ವಿತರಿಸಲಾಯಿತು. ಶಾಂತಳ್ಳಿಯ ನಿರ್ಗತಿಕ
ಆಕಾಶವಾಣಿಯನ್ನು ಯಥಾವತ್ತಾಗಿರಿಸಲು ಆಗ್ರಹಶ್ರೀಮಂಗಲ, ಜ. ೧೩: ಆಕಾಶವಾಣಿ ಎಫ್‌ಎಂ ಕೇಂದ್ರವನ್ನು ಬೆಂಗಳೂರಿನ ಆಕಾಶವಾಣಿ ಕೇಂದ್ರದೊAದಿಗೆ ಕಾರ್ಯಕ್ರಮ ವಿಲೀನ ಮಾಡುವುದರಿಂದ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಮಾಹಿತಿಗಾಗಿ ಆಕಾಶವಾಣಿಯನ್ನು ಅವಲಂಬಿಸಿರುವ ಜನರಿಗೆ ದೊಡ್ಡ