ನೂತನ ತಾಲೂಕು ಕಚೇರಿಗೆ ಎಂಎಲ್ಸಿ ಭೇಟಿಗೋಣಿಕೊಪ್ಪಲು, ನ. 27: ಪೊನ್ನಂಪೇಟೆಯ ನೂತನ ತಾಲೂಕು ಕಚೇರಿಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನ ಕಚೇರಿಯ ಆವರಣದಲ್ಲಿ
ರಿವರ್ ರ್ಯಾಫ್ಟಿಂಗ್: ಕಳೆದ ಬಾರಿಯಂತೆ ಮುಂದುವರೆಸಲು ತೀರ್ಮಾನಮಡಿಕೇರಿ, ನ.27: ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ ರ್ಯಾಫ್ಟಿಂಗ್ ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ
ರಿವರ್ ರ್ಯಾಫ್ಟಿಂಗ್: ಕಳೆದ ಬಾರಿಯಂತೆ ಮುಂದುವರೆಸಲು ತೀರ್ಮಾನಮಡಿಕೇರಿ, ನ.27: ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ ರ್ಯಾಫ್ಟಿಂಗ್ ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ
ಗೌಡ ಸಮಾಜದಿಂದ ಹುತ್ತರಿ ಕುಶಾಲನಗರ, ನ. 27: ಹುತ್ತರಿ ಅಂಗವಾಗಿ ಕುಶಾಲನಗರದ ಗೌಡ ಸಮಾಜದ ಆಶ್ರಯದಲ್ಲಿ ತಾ. 30 ರಂದು ಕದಿರು ತೆಗೆದು ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೌಡ
ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು ಸೋಮವಾರಪೇಟೆ, ನ. 27: ಕಾರು ಅಪಘಾತದಲ್ಲಿ ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ ತೀವ್ರ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಕೇರಿ ಗ್ರಾಮ ನಿವಾಸಿಯಾದ