ತಾ. 28 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಜು. 23 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 28 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ.
ನಿರ್ಬಂಧಕಾಜ್ಞೆಯಲ್ಲಿ ಮಾರ್ಪಾಡು: ಶನಿವಾರ ಲಾಕ್ಡೌನ್ ಇಲ್ಲಮಡಿಕೇರಿ, ಜು. 22: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಸಂಬಂಧಿತವಾಗಿ ಸರಕಾರದ ಮೂಲಕ ಇತ್ತೀಚೆಗೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ತಾ.
ತೈಲ ಗ್ರಾಮದಲ್ಲಿ ಕಂದಕದಲ್ಲಿ ಬಿದ್ದ ಆನೆಮರಿ ರಕ್ಷಣೆಶ್ರೀಮಂಗಲ, ಜು. 22: ಕುಟ್ಟ ಸನಿಹದ ತೈಲ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಈ ಗುಂಪಿನಲ್ಲಿದ್ದ ಆನೆಮರಿಯೊಂದು ಅಲ್ಲಿನ ಕಂದಕಕ್ಕೆ ಉರುಳಿಬಿದ್ದು, ಅಪಾಯದಲ್ಲಿದ್ದ ಘಟನೆ
ಹುದುಗೂರು ಗೋ ಸದನ ಜಾಗ ಸರ್ವೆ ಕಾರ್ಯ ಆರಂಭಕೂಡಿಗೆ, ಜು. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟೀಷರ ಕಾಲದ ಗೋ ಸದನ ಜಾಗ ಕೂಡಿಗೆ, ಜು. 22: ಕೂಡಿಗೆ ಗ್ರಾಮ ಪಂಚಾಯಿತಿ
ಮಳೆ ಹಾನಿ ಪರಿಹಾರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣವೀರಾಜಪೇಟೆ, ಜು. 22: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಮಳೆ ಹಾನಿ ಪರಿಹಾರ ನಿಧಿಯಲ್ಲಿ 3.50 ಕೋಟಿ ರೂ. ಅನುದಾನ ಬಂದಿದ್ದು, ಈಗಾಗಲೇ ರೂ. 75 ಲಕ್ಷ ವೆಚ್ಚದ