ಕರ್ತವ್ಯಕ್ಕೆ ಅಡ್ಡಿ : ಪೊಲೀಸ್ ದೂರುಸುಂಟಿಕೊಪ್ಪ, ಜು. 31: ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮೊಬೈಲ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರಾಮ
ವೀರಾಜಪೇಟೆ ವಿಜಂiÀiನಗರ ಸೀಲ್ಡೌನ್ವೀರಾಜಪೇಟೆ, ಜು. 31: ವೀರಾಜಪೇಟೆಯ ವಿಜಯನಗರದಲ್ಲಿ ವಾಸವಿರುವ 32 ವರ್ಷದ ಡಿ.ಗ್ರೂಪ್ ನೌಕರನಿಗೆ ಕೊರೊನಾ ವೈರಸ್ ತಪಾಸಣೆಯಲಿ ಪಾಸಿಟಿವ್ ಬಂದ ಕಾರಣ ವಿಜಯನಗರದ 13 ಮನೆಗಳು 44
ಬಂದೋಬಸ್ತ್ ಸೇವೆಯಲ್ಲಿದ್ದ ಪೆÇಲೀಸ್ಗೆ ಪಾಸಿಟಿವ್ಸೋಮವಾರಪೇಟೆ, ಜು. 31: ಸಮೀಪದ ಐಗೂರು ಗ್ರಾಮಕ್ಕೆ ಬಂದೋಬಸ್ತ್ ಸೇವೆಗೆ ಆಗಮಿಸಿದ್ದ ಪೆÇಲೀಸ್ ಪೇದೆಯೋರ್ವರಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಐಗೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಐಗೂರು
ವಡ್ಡರಮಾಡಿನಲ್ಲಿ ಮತ್ತೆ ಸೀಲ್ಡೌನ್ : ನಿವಾಸಿಗಳಿಗೆ ಸಂಕಷ್ಟ ಬಾಳಲೆ, ಜು. 31: ನಿಟ್ಟೂರು ಗ್ರಾಮದ ವಡ್ಡರಮಾಡು ಹೊಸ ಕಾಲೋನಿ ಪ್ರದೇಶವನ್ನು ಕಳೆದ 10 ದಿನಗಳಿಂದ ಒಬ್ಬರಿಗೆ ಕೊರೊನಾ ಸೋಂಕಿರುವ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಆದರೆ ಇಂದು 4
ಅನುಮೋದನೆ ಪಡೆಯದೆ ಬಡಾವಣೆ : ಪ್ರತಿಭಟನೆ ಕುಶಾಲನಗರ, ಜು 31: ಪಟ್ಟಣ ಪಂಚಾಯ್ತಿಯ ನಿಯಮಾನುಸಾರ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ನೂತನ ಬಡಾವಣೆಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಸ್ಥಳೀಯ ಕೆಲವು ಜನಪ್ರತಿನಿಧಿಗಳು ಪ್ರಮುಖರೊಂದಿಗೆ