ಮಹಿಳೆ ಮೇಲೆ ಹಲ್ಲೆ ದೂರು ದಾಖಲು*ಗೋಣಿಕೊಪ್ಪ, ಜ. ೨೬: ಸಾಲ ಹಿಂದಿರುಗಿಸುವAತೆ ಕೇಳಲು ಹೋದ ಮಹಿಳೆಯ ಮೇಲೆ ಸಾಲ ಪಡೆದುಕೊಂಡ ವ್ಯಕ್ತಿ ಹಲ್ಲೆ ಮಾಡಿದ ಘಟನೆ ಜೋಡುಬೀಟಿ ಗ್ರಾಮದಲ್ಲಿ ನಡೆದಿದ್ದು, ಗೋಣಿಕೊಪ್ಪ ಪೊಲೀಸ್
ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸಂಪುಟ ಬದಲಾವಣೆಮಡಿಕೇರಿ, ಜ. ೨೬: ಸಚಿವ ಸಂಪುಟದಲ್ಲಿ ಪದೇ ಪದೇ ಬದಲಾವಣೆಯಾಗುತ್ತಿರುವುದರಿಂದ ಸರ್ಕಾರಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ವಸತಿ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ
ರಸ್ತೆ ಬದಿಯಲ್ಲಿ ವ್ಯಕ್ತಿ ಸಾವು: ವಿಷ ಸೇವನೆ ಶಂಕೆಸೋಮವಾರಪೇಟೆ, ಜ. ೨೬: ಮದ್ಯ ಸೇವಿಸಿದ್ದ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ನಡೆದಿದ್ದು, ಮದ್ಯದೊಂದಿಗೆ ವಿಷ ಸೇವನೆ
ಗಡಿಭಾಗ ಕುಟ್ಟದಿಂದ ಬೆಂಗಳೂರಿನವರೆಗೆ ರೈತರ ವಾಹನ ಜಾಥಾ: ಬೆಂಬಲ ಬೆಲೆಗೆ ಆಗ್ರಹಗೋಣಿಕೊಪ್ಪಲು, ಜ. ೨೫: ಎಲ್ಲಿ ನೋಡಿದರೂ ಹಸಿರು ಟವಲ್ ಧರಿಸಿದ ಅನ್ನದಾತರು, ಮುಂಜಾನೆಯ ಕೊರೆಯುವ ಚಳಿಯ ನಡುವೆ ಮಹಿಳೆಯರು, ಮಕ್ಕಳಾದಿಯಾಗಿ ಆಗಮಿಸಿದ ರೈತರು, ರಸ್ತೆಯ ಉದ್ದಕ್ಕೂ ಟ್ರಾಕ್ಟರ್,
ಮಡಿಕೇರಿ ಕಸ ಸಮಸ್ಯೆ : ನ್ಯಾಯಾಲಯದ ನಿಗಾಮಡಿಕೇರಿ,ಜ.೨೫: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸ ವಿಲೇವಾರಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ನೂತನ ಹಾಗೂ ಪರ್ಯಾಯ ಕಸವಿಲೇರಿ ಘಟಕ ಸ್ಥಾಪನೆ ಆಗುವವರೆಗೂ ಉಚ್ಚ ನ್ಯಾಯಾಲಯವೇ ನಿಗಾ ವಹಿಸಲಿದೆ