ರಾಷ್ಟçಪತಿ ಭೇಟಿ ಯಶಸ್ಸಿಗೆ ಸಹಕರಿಸಲು ಸೋಮಣ್ಣ ಮನವಿ ಮಡಿಕೇರಿ, ಜ. ೨೬ :ರಾಷ್ಟçಪತಿ ರಾಮನಾಥ ಕೋವಿಂದ್ ಅವರು ಫೆಬ್ರವರಿ ೬ ರಂದು ಕೊಡಗು ಜಿಲ್ಲೆಯ ತಲಕಾವೇರಿಗೆ ಭೇಟಿ ಹಾಗೂ ನಗರದಲ್ಲಿನ ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟç ಯೋಗಾನಂದ್ವೀರಾಜಪೇಟೆ, ಜ. ೨೬: ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟç ಎಂದು ತಹಶೀಲ್ದಾರ್ ಯೋಗಾನಂದ್ ಹೇಳಿದರು.ವೀರಾಜಪೇಟೆ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ತಾಲೂಕು
ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಕಟಿಬದ್ಧರಾಗಿರಬೇಕು: ಗೋವಿಂದರಾಜುಸೋಮವಾರಪೇಟೆ,ಜ.೨೬: ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಹೊಂದಿರುವ ಭಾರತದ ಪ್ರಜೆಯಾಗಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಸಂವಿಧಾನ ಜಾರಿಗೆ ಬಂದ ನಂತರ ದೇಶವಾಸಿಗಳಿಗೆ ಮೂಲಭೂತ ಹಕ್ಕುಗಳು ಲಭಿಸಿದ್ದು, ಬಲಿಷ್ಠ ಭಾರತವನ್ನು
ಕೊಡಗಿನ ಗಡಿಯಾಚೆಬದಮನೆ ಅಬ್ಬಿ ಜಲಪಾತದಲ್ಲಿ ಭೂಕುಸಿತ: ವಿದ್ಯಾರ್ಥಿಯ ಜೀವನ್ಮರಣ ಹೋರಾಟ ಬೆಳ್ತಂಗಡಿ, ಜ. ೨೬: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಮಲವಂತಿಗೆ ಗ್ರಾಮದ ಬದಮನೆ ಅಬ್ಬಿ ಜಲಪಾತದಲ್ಲಿ ಗುಡ್ಡವೊಂದು ಹಠಾತ್ತನೆ
ಧ್ವಜಾರೋಹಣಕ್ಕೆ ಸದಸ್ಯರುಗಳೇ ಗೈರು ವೀರಾಜಪೇಟೆ, ಜ. ೨೬: ವೀರಾಜಪೇಟೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್ ಗಣರಾಜ್ಯೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ