ವಿದ್ಯಾರ್ಥಿ ವೇತನ ವಿತರಣೆವೀರಾಜಪೇಟೆ, ಫೆ. ೨೬: ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಕಾವೇರಿ ಕಾಲೇಜಿನ ೧೭ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ
ಮರ ತೆರವುಗೊಳಿಸದೆ ಸ್ವಚ್ಛತಾ ಕಾರ್ಯ ಕುಂಠಿತದುAಡಳ್ಳಿ ಗ್ರಾ.ಪಂ. ಸಭೆಯಲ್ಲಿ ಚರ್ಚೆ ಶನಿವಾರಸಂತೆ, ಫೆ. ೨೬: ದುಂಡಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸಭೆ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕ ಅರ್ಜಿಗಳು
ಎಂ.ಬಿ.ಪಿ.ಎಲ್. ಕ್ರಿಕೆಟ್ ಧನಲಕ್ಷಿö್ಮ ಕ್ರಿಕೆಟರ್ಸ್ ಚಾಂಪಿಯನ್ಮಾಯಮುಡಿ, ಫೆ. ೨೬: ಗೋಣಿಕೊಪ್ಪಲು ಸಮೀಪದ ಮಾಯಮುಡಿ-ಬೆಮ್ಮತ್ತಿ ಯೂತ್ ಕ್ಲಬ್ ತಂಡದ ಆಶ್ರಯದಲ್ಲಿ ಮಾಯಮುಡಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ಅವ್ವಪಾಜೆ... ಚುಟುಕು ಸ್ಪರ್ಧೆಮಡಿಕೇರಿ, ಫೆ. ೨೬: ಕೊಡವಾಮೆರ ಕೊಂಡಾಟ ಸಂಘಟನೆಯ ನೇತೃತ್ವದಲ್ಲಿ ಒಂದೇ ವೇದಿಕೆಯಲ್ಲಿ, ಒಂದೇ ದಿನ ೧೯ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕೊಡವ ಸಾಹಿತ್ಯ ಲೋಕದಲ್ಲಿ ಹೊಸ
ಆಯುಷ್ಗೆ ಬಾಲ ಗೌರವ ಪ್ರಶಸ್ತಿಮಡಿಕೇರಿ, ಫೆ. ೨೬: ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಕರ್ನಾಟಕ ಸರ್ಕಾರ ಇವರು ಕೊಡಮಾಡುವ ೨೦೨೦-೨೧ನೇ ಅಕಾಡೆಮಿ ಬಾಲ ಗೌರವ ಪ್ರಶಸ್ತಿಗೆ ವೀರಾಜಪೇಟೆಯ ಬಾಲ ಕಲಾವಿದ ಆಯುಷ್