ವಾಹನ ಸಂಚಾರ ಮಾರ್ಗ ಬದಲಾವಣೆಮಡಿಕೇರಿ, ಜು. 23: ಮಳೆಹಾನಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಂಡು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರ ಕೊರೊನಾ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ವೀರಾಜಪೇಟೆ, ಜು. 23: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸುಭಾಷ್‍ನಗರ 9ನೇ ವಾರ್ಡ್‍ನಲ್ಲಿ ಕೊರೊನಾ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಯೂರೋಕಿಡ್ಸ್ ಶಾಲೆಯ ಸಭಾಂಗಣದಲ್ಲಿ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರ ತಾ. 28 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಜು. 23 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 28 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ.ನಿರ್ಬಂಧಕಾಜ್ಞೆಯಲ್ಲಿ ಮಾರ್ಪಾಡು: ಶನಿವಾರ ಲಾಕ್ಡೌನ್ ಇಲ್ಲಮಡಿಕೇರಿ, ಜು. 22: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಸಂಬಂಧಿತವಾಗಿ ಸರಕಾರದ ಮೂಲಕ ಇತ್ತೀಚೆಗೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ತಾ.ತೈಲ ಗ್ರಾಮದಲ್ಲಿ ಕಂದಕದಲ್ಲಿ ಬಿದ್ದ ಆನೆಮರಿ ರಕ್ಷಣೆಶ್ರೀಮಂಗಲ, ಜು. 22: ಕುಟ್ಟ ಸನಿಹದ ತೈಲ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಈ ಗುಂಪಿನಲ್ಲಿದ್ದ ಆನೆಮರಿಯೊಂದು ಅಲ್ಲಿನ ಕಂದಕಕ್ಕೆ ಉರುಳಿಬಿದ್ದು, ಅಪಾಯದಲ್ಲಿದ್ದ ಘಟನೆ
ವಾಹನ ಸಂಚಾರ ಮಾರ್ಗ ಬದಲಾವಣೆಮಡಿಕೇರಿ, ಜು. 23: ಮಳೆಹಾನಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಂಡು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರ
ಕೊರೊನಾ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ವೀರಾಜಪೇಟೆ, ಜು. 23: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸುಭಾಷ್‍ನಗರ 9ನೇ ವಾರ್ಡ್‍ನಲ್ಲಿ ಕೊರೊನಾ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಯೂರೋಕಿಡ್ಸ್ ಶಾಲೆಯ ಸಭಾಂಗಣದಲ್ಲಿ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರ
ತಾ. 28 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಜು. 23 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 28 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ.
ನಿರ್ಬಂಧಕಾಜ್ಞೆಯಲ್ಲಿ ಮಾರ್ಪಾಡು: ಶನಿವಾರ ಲಾಕ್ಡೌನ್ ಇಲ್ಲಮಡಿಕೇರಿ, ಜು. 22: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಸಂಬಂಧಿತವಾಗಿ ಸರಕಾರದ ಮೂಲಕ ಇತ್ತೀಚೆಗೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ತಾ.
ತೈಲ ಗ್ರಾಮದಲ್ಲಿ ಕಂದಕದಲ್ಲಿ ಬಿದ್ದ ಆನೆಮರಿ ರಕ್ಷಣೆಶ್ರೀಮಂಗಲ, ಜು. 22: ಕುಟ್ಟ ಸನಿಹದ ತೈಲ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಈ ಗುಂಪಿನಲ್ಲಿದ್ದ ಆನೆಮರಿಯೊಂದು ಅಲ್ಲಿನ ಕಂದಕಕ್ಕೆ ಉರುಳಿಬಿದ್ದು, ಅಪಾಯದಲ್ಲಿದ್ದ ಘಟನೆ