ಮಾದಕ ದ್ರವ್ಯದ ವಿರುದ್ಧ ಹೋರಾಡಿ: ಬಾಳೆಯಡ ಕೆ. ಸುಬ್ರಮಣಿ ಕರೆಮಡಿಕೇರಿ, ಮಾ. ೮: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಾದಕ ವಸ್ತುಗಳಾದ, ಡ್ರಗ್ಸ್, ಗಾಂಜಾ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು
ವಾಲಿಬಾಲ್ ಪಂದ್ಯಾಟ:ಎಡಪಾಲ ತಂಡ ಪ್ರಥಮಕಡಂಗ, ಮಾ. ೮: ಕೊಟ್ಟೋಳಿಯ ಹೆಚ್.ಎಸ್. ಫ್ರೆಂಡ್ಸ್À್ಸ÷ವತಿಯಿAದ ಕೊಟ್ಟೋಳಿ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಎಡಪಾಲ ತಂಡ ಪ್ರಥಮ ಬಹುಮಾನ
ವಕೀಲರ ಮೇಲೆ ಹಲ್ಲೆ ಖಂಡನೆಮಡಿಕೇರಿ, ಮಾ. ೮: ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ವಕೀಲರ ಮೇಲೆ ಹಲ್ಲೆ ಖಂಡಿಸಿ ಪೊನ್ನಂಪೇಟೆ ವಕೀಲರ ಸಂಘದಿAದ ಪ್ರತಿಭಟನೆ ನಡೆಸಲಾಯಿತು. ಅದಲ್ಲದೆ ವಕೀಲರ ರಕ್ಷಣಾ ಕಾಯಿದೆ ೨೦೧೯
ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆಮಡಿಕೇರಿ, ಮಾ. ೮: ಕರಕುಶಲಕರ್ಮಿಗಳು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವಂತೆ ಮಾಡುವ ನಿಟ್ಟಿನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸ ಲಾಗಿದೆ. ಇದು
ಆಸ್ತಿ ತೆರಿಗೆ ವಾಹನ ನಿಲುಗಡೆ ನದಿ ಸಂರಕ್ಷಣೆಗೆ ಒತ್ತುಕುಶಾಲನಗರ, ಮಾ.೮: ಕುಶಾಲನಗರ ಪಟ್ಟಣ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಜಿಲ್ಲೆಯ