ಔಷಧಿ ಸಿಂಪಡಣೆ ಗೋಣಿಕೊಪ್ಪ ವರದಿ, ಜು. 23 : ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಲ್‍ಡೌನ್ ಪ್ರದೇಶವಾಗಿರುವ ವಡ್ಡರಮಾಡು ಗ್ರಾಮದಲ್ಲಿ ಗುರುವಾರ ಸೋಂಕು ನಿರೋಧಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು. ನಿವಾಸಿಗಳಿಗೆ ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಜು. 23: ಎಸ್‍ಡಿಪಿಐ ವತಿಯಿಂದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಗ್ ಹಳ್ಳಿ ತೋಟದಲ್ಲಿ ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಕೂರ್ಗ್‍ಹಳ್ಳಿ ತೋಟದ ಯುವತಿ ಎಸ್ಎಸ್ಎಫ್ ವತಿಯಿಂದ ಶ್ರಮದಾನ ಕಡಂಗ, ಜು. 23: ಕೊಟ್ಟಮುಡಿ ಎಸ್‍ಎಸ್‍ಎಫ್ ಸಂಘಟನೆಯ (ಹೆಲ್ಪ್ ಡೆಸ್ಕ್ ಮತ್ತು ಎಸ್‍ವೈಎಸ್‍ಅಲ್ ಇಸಾಬಾ) ಕಾರ್ಯಕರ್ತರು ನಾಪೆÇೀಕ್ಲು - ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಕೊಟ್ಟಮುಡಿ aರ್ಜಿ ಆಹ್ವಾನಮಡಿಕೇರಿ, ಜು. 23: ಪ್ರಸಕ್ತ ಸಾಲಿನ ಡಿ.ಇ.ಎಲ್.ಇಡಿ ದಾಖಲಾತಿ ಸಂಬಂಧವಾಗಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ, ಸಾಮಾನ್ಯ ಅಭ್ಯರ್ಥಿಗಳು ಶೇ. 50 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಜು. 23 : ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯದರ್ಶಿಯಾಗಿ ಕಾರುಗುಂದ ಗ್ರಾಮದ ಬೊಳ್‍ದಂಡ ಈ. ನಾಚಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ
ಔಷಧಿ ಸಿಂಪಡಣೆ ಗೋಣಿಕೊಪ್ಪ ವರದಿ, ಜು. 23 : ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಲ್‍ಡೌನ್ ಪ್ರದೇಶವಾಗಿರುವ ವಡ್ಡರಮಾಡು ಗ್ರಾಮದಲ್ಲಿ ಗುರುವಾರ ಸೋಂಕು ನಿರೋಧಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು. ನಿವಾಸಿಗಳಿಗೆ
ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಜು. 23: ಎಸ್‍ಡಿಪಿಐ ವತಿಯಿಂದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಗ್ ಹಳ್ಳಿ ತೋಟದಲ್ಲಿ ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಕೂರ್ಗ್‍ಹಳ್ಳಿ ತೋಟದ ಯುವತಿ
ಎಸ್ಎಸ್ಎಫ್ ವತಿಯಿಂದ ಶ್ರಮದಾನ ಕಡಂಗ, ಜು. 23: ಕೊಟ್ಟಮುಡಿ ಎಸ್‍ಎಸ್‍ಎಫ್ ಸಂಘಟನೆಯ (ಹೆಲ್ಪ್ ಡೆಸ್ಕ್ ಮತ್ತು ಎಸ್‍ವೈಎಸ್‍ಅಲ್ ಇಸಾಬಾ) ಕಾರ್ಯಕರ್ತರು ನಾಪೆÇೀಕ್ಲು - ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಕೊಟ್ಟಮುಡಿ
aರ್ಜಿ ಆಹ್ವಾನಮಡಿಕೇರಿ, ಜು. 23: ಪ್ರಸಕ್ತ ಸಾಲಿನ ಡಿ.ಇ.ಎಲ್.ಇಡಿ ದಾಖಲಾತಿ ಸಂಬಂಧವಾಗಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ, ಸಾಮಾನ್ಯ ಅಭ್ಯರ್ಥಿಗಳು ಶೇ. 50 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ
ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಜು. 23 : ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯದರ್ಶಿಯಾಗಿ ಕಾರುಗುಂದ ಗ್ರಾಮದ ಬೊಳ್‍ದಂಡ ಈ. ನಾಚಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ