ಜಿಲ್ಲೆಯಲ್ಲಿ ಮುಂಗಾರಿನ ಛಾಯೆ ಮಡಿಕೇರಿ, ಜೂ. ೩: ಬೇಸಿಗೆಯ ಅವಧಿ ಮುಗಿದಿದ್ದು, ಇದೀಗ ವಾಡಿಕೆಯಂತೆ ಮುಂಗಾರುಮಳೆ ಆರಂಭವಾಗುವ ಸನ್ನಿವೇಶ ಎದುರಾಗಿದೆ. ಪ್ರಸ್ತುತ ಕೊಡಗು ಜಿಲ್ಲೆಗೆ ಮುಂಗಾರು ಇನ್ನೂ ಕಾಲಿಟ್ಟಿಲ್ಲ ಎನ್ನಬಹುದಾದರೂ ನಿಧಾನಗತಿಯಲ್ಲಿ
ಮುಖ್ಯಮಂತ್ರಿ ಡಿಕೆಶಿ ಎದುರು ಬಂಡೆಯAತಿವೆ ಸವಾಲುಗಳು ವಿಶ್ಲೇಷಣೆ : ಅನಿಲ್ ಎಚ್.ಟಿ. ಡಿ.ಕೆ. ಶಿವಕುಮಾರ್ ಎಂಬ ಹೆಸರಿನವನಾದ ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ…ಎಂದು ಹೇಳುವಲ್ಲಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಹೊಸ
ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಮಹಾಸಭೆ ವೀರಾಜಪೇಟೆ, ಜೂ. ೩: ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ೮ನೇ ವರ್ಷದ ೨೦೨೫-೨೬ನೇ ಸಾಲಿನ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅವರ
ಪೊನ್ನಂಪೇಟೆ ತಾಲೂಕು ವಾರ್ಷಿಕ ಪ್ರಶಸ್ತಿ ಪ್ರಕಟ *ಗೋಣಿಕೊಪ್ಪ, ಜೂ. ೩: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದ್ದು, ನಾಲ್ವರಿಗೆ ಪ್ರಶಸ್ತಿ ಲಭಿಸಿದೆ. ಸಂಘದ ನಿರ್ದೇಶಕ ಬಿ.ವಿ ಸಂತೋಷ್ ರೈ ಅವರು ತಮ್ಮ
ಅಧ್ಯಕ್ಷರಾಗಿ ನೇಮಕ ಮಡಿಕೇರಿ, ಜೂ. ೩: ಕೊಡಗು ಜಿಲ್ಲಾ ಹಿಂದುಳಿದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಗೋಪಾಲಕೃಷ್ಣ ನೇಮಕಗೊಂಡಿದ್ದಾರೆ. ಇತ್ತೀಚೆಗೆ ರಾಜ್ಯಾಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ವೇಗಕ್ಕಿಂತ