ರೂ. 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಶನಿವಾರಸಂತೆ, ಸೆ. 17: ಮನೆಗೆ ಹಾಕಿದ್ದ ಬೀಗ ತೆಗೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿರಿಸಿದ್ದ ರೂ. 3 ಲಕ್ಷ ಮೌಲ್ಯದ 110 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ಸೋಮವಾರಪೇಟೆ ಮಡಿಕೇರಿ ಹೆದ್ದಾರಿಯಲ್ಲಿ ರಸ್ತೆ ಕುಸಿಯುವ ಆತಂಕಸೋಮವಾರಪೇಟೆ,ಸೆ.17: ಕಳೆದ ವರ್ಷದ ಮಹಾಮಳೆಗೆ ಭೂಕುಸಿತ ದಿಂದ ಸಂಪೂರ್ಣ ನಾಶವಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಾಲೇರಿ ಬಳಿಯಲ್ಲಿ ಮತ್ತೆ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಹಾಲೇರಿ ಬಳಿಯ ಸಿಂಕೋನ ಜಮಾಬಂದಿ ಸಭೆಮಡಿಕೇರಿ, ಸೆ. 17: ಆರ್ಜಿ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಜಮಾಬಂದಿ ಸಭೆ ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್. ವೈದ್ಯರು ಅಲಭ್ಯಮಡಿಕೇರಿ, ಸೆ. 19: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿಕ್ಲೀನಿಕ್‍ನ ವೈದ್ಯರು ತಾ. 18 ರಂದು (ಇಂದು) ಲಭ್ಯವಿರುವದಿಲ್ಲ ಎಂದು ಪಾಲಿ ಕ್ಲೀನಿಕ್‍ನ ಅಧಿಕಾರಿಗಳು ತಿಳಿಸಿದ್ದಾರೆ. ನಿಧನಮಡಿಕೇರಿ ಕನ್ನಂಡಬಾಣೆ ನಿವಾಸಿ ಕೋಡಿಯಂಡ ಸೋಮಯ್ಯ (ಚೋಮುಣಿ-60) ಅವರು ತಾ. 17 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 18 ರಂದು (ಇಂದು) ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ
ರೂ. 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಶನಿವಾರಸಂತೆ, ಸೆ. 17: ಮನೆಗೆ ಹಾಕಿದ್ದ ಬೀಗ ತೆಗೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿರಿಸಿದ್ದ ರೂ. 3 ಲಕ್ಷ ಮೌಲ್ಯದ 110 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು
ಸೋಮವಾರಪೇಟೆ ಮಡಿಕೇರಿ ಹೆದ್ದಾರಿಯಲ್ಲಿ ರಸ್ತೆ ಕುಸಿಯುವ ಆತಂಕಸೋಮವಾರಪೇಟೆ,ಸೆ.17: ಕಳೆದ ವರ್ಷದ ಮಹಾಮಳೆಗೆ ಭೂಕುಸಿತ ದಿಂದ ಸಂಪೂರ್ಣ ನಾಶವಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಾಲೇರಿ ಬಳಿಯಲ್ಲಿ ಮತ್ತೆ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಹಾಲೇರಿ ಬಳಿಯ ಸಿಂಕೋನ
ಜಮಾಬಂದಿ ಸಭೆಮಡಿಕೇರಿ, ಸೆ. 17: ಆರ್ಜಿ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಜಮಾಬಂದಿ ಸಭೆ ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.
ವೈದ್ಯರು ಅಲಭ್ಯಮಡಿಕೇರಿ, ಸೆ. 19: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿಕ್ಲೀನಿಕ್‍ನ ವೈದ್ಯರು ತಾ. 18 ರಂದು (ಇಂದು) ಲಭ್ಯವಿರುವದಿಲ್ಲ ಎಂದು ಪಾಲಿ ಕ್ಲೀನಿಕ್‍ನ ಅಧಿಕಾರಿಗಳು ತಿಳಿಸಿದ್ದಾರೆ.
ನಿಧನಮಡಿಕೇರಿ ಕನ್ನಂಡಬಾಣೆ ನಿವಾಸಿ ಕೋಡಿಯಂಡ ಸೋಮಯ್ಯ (ಚೋಮುಣಿ-60) ಅವರು ತಾ. 17 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 18 ರಂದು (ಇಂದು) ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ