ರಸ್ತೆ ಚರಂಡಿ ದುರಸ್ತಿಗೆ ಆಗ್ರಹ ವೀರಾಜಪೇಟೆ ವರದಿ, ಅ. 19: ವೀರಾಜಪೇಟೆ ನಗರದಿಂದ ಒಂದು ಕಿ.ಮೀ. ದೂರ ಇರುವ ಚಿಕ್ಕಪೇಟೆಯಿಂದ ಬೊಯಿಕೇರಿ- ಕದನೂರು ಗ್ರಾಮಕ್ಕೆ ಸಾಗುವ ರಸ್ತೆ ತೀರಾ ಹದಗೆಟ್ಟಿದೆ ಎಂದು ಸ್ಥಳೀಯರು ಶರನ್ನವರಾತ್ರಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರಶನಿವಾರಸಂತೆ, ಅ. 19: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಶನಿವಾರದಿಂದ ನವರಾತ್ರಿಯ ದುರ್ಗಾರಾಧನೆ ಆರಂಭವಾಯಿತು. ಮೊದಲ ದಿನ ದೇವಸ್ಥಾನದಲ್ಲಿ ಬೆಳಿಗ್ಗೆ ದೇವಿಗೆ ವಿಶೇಷ ನಾಗರಹಾವು ಸೆರೆಸಿದ್ದಾಪುರ, ಅ. 19: ಮನೆಯೊಳಗಿದ್ದ ಹಾವೊಂದನ್ನು ಸೆರೆಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡು ನಿವಾಸಿ ಮಣಿ ಎಂಬವರ ಮನೆಯ ಒಳಗಿದ್ದ ನಾಗರ ಕೊಲೆ ಯತ್ನ: ಗಡಿಪಾರಿಗೆ ಆಗ್ರಹ ನಾಪೋಕ್ಲು, ಅ. 19: ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ನಿವಾಸಿ ಇಸಾಕ್ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ನಾಪೋಕ್ಲುವಿನ ಸಾಮಾಜಿಕ ಕಾರ್ಯಕರ್ತ ಕೆ.ಎ. ಕಾವೇರಿ ತೀರ್ಥೋದ್ಭವ ಗೊಂದಲಕಾರಿ ನಿಲುವಿನಿಂದ ನೈಜ ಭಕ್ತರಿಗೆ ಅನ್ಯಾಯಶ್ರೀಮಂಗಲ, ಅ. 19 : ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಗೊಂದಲಕಾರಿ ಹಾಗೂ ಅಪ್ರೌಢಿಮೆಯ ನಿರ್ಧಾರದಿಂದ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ನೈಜ ಭಕ್ತರು ಆಗಮಿಸಲು ತೀವ್ರ ತೊಂದರೆಯನ್ನು
ರಸ್ತೆ ಚರಂಡಿ ದುರಸ್ತಿಗೆ ಆಗ್ರಹ ವೀರಾಜಪೇಟೆ ವರದಿ, ಅ. 19: ವೀರಾಜಪೇಟೆ ನಗರದಿಂದ ಒಂದು ಕಿ.ಮೀ. ದೂರ ಇರುವ ಚಿಕ್ಕಪೇಟೆಯಿಂದ ಬೊಯಿಕೇರಿ- ಕದನೂರು ಗ್ರಾಮಕ್ಕೆ ಸಾಗುವ ರಸ್ತೆ ತೀರಾ ಹದಗೆಟ್ಟಿದೆ ಎಂದು ಸ್ಥಳೀಯರು
ಶರನ್ನವರಾತ್ರಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರಶನಿವಾರಸಂತೆ, ಅ. 19: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಶನಿವಾರದಿಂದ ನವರಾತ್ರಿಯ ದುರ್ಗಾರಾಧನೆ ಆರಂಭವಾಯಿತು. ಮೊದಲ ದಿನ ದೇವಸ್ಥಾನದಲ್ಲಿ ಬೆಳಿಗ್ಗೆ ದೇವಿಗೆ ವಿಶೇಷ
ನಾಗರಹಾವು ಸೆರೆಸಿದ್ದಾಪುರ, ಅ. 19: ಮನೆಯೊಳಗಿದ್ದ ಹಾವೊಂದನ್ನು ಸೆರೆಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡು ನಿವಾಸಿ ಮಣಿ ಎಂಬವರ ಮನೆಯ ಒಳಗಿದ್ದ ನಾಗರ
ಕೊಲೆ ಯತ್ನ: ಗಡಿಪಾರಿಗೆ ಆಗ್ರಹ ನಾಪೋಕ್ಲು, ಅ. 19: ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ನಿವಾಸಿ ಇಸಾಕ್ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ನಾಪೋಕ್ಲುವಿನ ಸಾಮಾಜಿಕ ಕಾರ್ಯಕರ್ತ ಕೆ.ಎ.
ಕಾವೇರಿ ತೀರ್ಥೋದ್ಭವ ಗೊಂದಲಕಾರಿ ನಿಲುವಿನಿಂದ ನೈಜ ಭಕ್ತರಿಗೆ ಅನ್ಯಾಯಶ್ರೀಮಂಗಲ, ಅ. 19 : ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಗೊಂದಲಕಾರಿ ಹಾಗೂ ಅಪ್ರೌಢಿಮೆಯ ನಿರ್ಧಾರದಿಂದ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ನೈಜ ಭಕ್ತರು ಆಗಮಿಸಲು ತೀವ್ರ ತೊಂದರೆಯನ್ನು