ಶನಿವಾರಸಂತೆ ಹೋಬಳಿ ಬೆಳೆಗಾರರ ಬವಣೆಶನಿವಾರಸಂತೆ, ನ. ೨: ಹೋಬಳಿ ವ್ಯಾಪ್ತಿಯಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾರರ ಜೀವಾಳವಾದ ಬೆಳೆಗಳು ಹಣ್ಣಾಗಿದ್ದು, ನೆಲಕಚ್ಚುತ್ತಿವೆ.
ಶಾಂತಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಆರೋಪ ಸಾರ್ವಜನಿಕರಿಂದ ಪ್ರತಿಭಟನೆ ಸೋಮವಾರಪೇಟೆ,ನ.೨: ತಾಲೂಕಿನ ಶಾಂತಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು, ಇದಕ್ಕೆ ಕಾರಣಕರ್ತರಾದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವ್ಯವಹಾರದ ಹಣವನ್ನು ವಸೂಲಿ ಮಾಡಬೇಕೆಂದು
ಬ್ಯಾAಕ್ನಲ್ಲಿ ವಿದ್ಯುತ್ ಅವಘಡ *ಗೋಣಿಕೊಪ್ಪ, ನ. ೨: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಿತಿಮತಿ ಕೆನರಾ ಬ್ಯಾಂಕಿಗೆ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬ್ಯಾಂಕಿನ ಪೀಠೋಪಕರಣಗಳು, ಗಣಕ ಯಂತ್ರಗಳು, ವ್ಯವಸ್ಥಾಪಕರ ಕೊಠಡಿಗಳು
ಗಾಲ್ಫ್ನಲ್ಲಿ ಚಾಂಪಿಯನ್ ಗೋಣಿಕೊಪ್ಪ ವರದಿ, ನ. ೨: ಬೆಂಗಳೂರು ಎಎಸ್‌ಸಿ ಗಾಲ್ಫ್ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಜೂನಿಯರ್, ಸಬ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್‌ನ ಸಬ್ ಜೂನಿಯರ್‌ನ ಇ.
ಗೋಮಾಂಸ ಮಾರಾಟ ವ್ಯಕ್ತಿ ಬಂಧನ*ಗೋಣಿಕೊಪ್ಪ, ನ. ೨: ಪಟ್ಟಣದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದ ಆಟೋ ಚಾಲಕ ಪಿ. ವಿನೋದ್ ತನ್ನ ಆಪೇ