ಪಟ್ಟಣದ ಸಮಸ್ಯೆ ಬಗೆಹರಿಸಲು ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆಸೋಮವಾರಪೇಟೆ, ಡಿ. 9: ಪಟ್ಟಣ ಪಂಚಾಯಿತಿಯಲ್ಲಿರುವ ಸಮಸ್ಯೆಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಇದೇ ಪ್ರಥಮವಾಗಿ ಆಯೋಜಿಸ ಲಾಗಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ, ಉಪಯುಕ್ತ ಚರ್ಚೆಗಳು ತಾ.15ರಿಂದ ಪೆÇನ್ನಂಪೇಟೆಯಲ್ಲಿ ಸಿ.ಪಿ.ಹೆಚ್.ಎಲ್ 2020 ಹಾಕಿ ಪಂದ್ಯಾವಳಿಪೆÇನ್ನಂಪೇಟೆ, ಡಿ. 9: ಕೊಡಗು ಜಿಲ್ಲೆಯಲ್ಲೆ ಇದೇ ಮೊದಲ ಬಾರಿಗೆ ಪುರುಷರಿಗಾಗಿ 'ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್-2020 (ಸಿ.ಪಿ.ಹೆಚ್.ಎಲ್)' ಪಂದ್ಯಾವಳಿ ಯನ್ನು ತಾ. 15 ರಿಂದ 20 ವೀರಾಜಪೇಟೆ ಪ.ಪಂ. ತಾ. 15 ರಂದು ಸಭೆವೀರಾಜಪೇಟೆ, ಡಿ.9: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಆಯ್ಕೆಯ ವಿವಾದಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತೆರೆ ಎಳೆದಿರುವ ಹಿನ್ನಲೆಯಲ್ಲಿ ಚುನಾವಣೆ ಕಳೆದು ಎರಡು ವರ್ಷಗಳಭಾರತ್ ಬಂದ್ ಕರೆಗೆ ಓಗೊಡದ ಕೊಡಗು ಅಲ್ಲಲ್ಲಿ ಪ್ರತಿಭಟನೆಮಡಿಕೇರಿ, ಡಿ. 8: ಕೇಂದ್ರ ಸರಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಅಖಿಲ ಭಾರತ ಕಿಸಾನ್ ಘಟಕ ಕರೆ ನೀಡಿದ್ದ ಭಾರತ್ ಬಂದ್‍ಗೆ ಕೊಡಗಿನಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ.ಮನೆಗೆ ನುಗ್ಗಿ ಕಾಡಾನೆ ದಾಂಧಲೆಗೋಣಿಕೊಪ್ಪಲು, ಡಿ 8: ಆಹಾರ ಹುಡುಕಿಕೊಂಡು ಬಂದ ಕಾಡಾನೆಯೊಂದು ಆಹಾರಕ್ಕಾಗಿ ಗುಡಿಸಲನ್ನು ಧ್ವಂಸಗೊಳಿಸಿ, ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಭರದಲ್ಲಿ ಗುಡಿಸಿಲಿನಲ್ಲಿದ್ದ ಗಾದ್ರೇಜ್ ಕಪಾಟನ್ನು ಬೀಳಿಸಿದ ಪರಿಣಾಮ ವಾಗಿ
ಪಟ್ಟಣದ ಸಮಸ್ಯೆ ಬಗೆಹರಿಸಲು ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆಸೋಮವಾರಪೇಟೆ, ಡಿ. 9: ಪಟ್ಟಣ ಪಂಚಾಯಿತಿಯಲ್ಲಿರುವ ಸಮಸ್ಯೆಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಇದೇ ಪ್ರಥಮವಾಗಿ ಆಯೋಜಿಸ ಲಾಗಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ, ಉಪಯುಕ್ತ ಚರ್ಚೆಗಳು
ತಾ.15ರಿಂದ ಪೆÇನ್ನಂಪೇಟೆಯಲ್ಲಿ ಸಿ.ಪಿ.ಹೆಚ್.ಎಲ್ 2020 ಹಾಕಿ ಪಂದ್ಯಾವಳಿಪೆÇನ್ನಂಪೇಟೆ, ಡಿ. 9: ಕೊಡಗು ಜಿಲ್ಲೆಯಲ್ಲೆ ಇದೇ ಮೊದಲ ಬಾರಿಗೆ ಪುರುಷರಿಗಾಗಿ 'ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್-2020 (ಸಿ.ಪಿ.ಹೆಚ್.ಎಲ್)' ಪಂದ್ಯಾವಳಿ ಯನ್ನು ತಾ. 15 ರಿಂದ 20
ವೀರಾಜಪೇಟೆ ಪ.ಪಂ. ತಾ. 15 ರಂದು ಸಭೆವೀರಾಜಪೇಟೆ, ಡಿ.9: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಆಯ್ಕೆಯ ವಿವಾದಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತೆರೆ ಎಳೆದಿರುವ ಹಿನ್ನಲೆಯಲ್ಲಿ ಚುನಾವಣೆ ಕಳೆದು ಎರಡು ವರ್ಷಗಳ
ಭಾರತ್ ಬಂದ್ ಕರೆಗೆ ಓಗೊಡದ ಕೊಡಗು ಅಲ್ಲಲ್ಲಿ ಪ್ರತಿಭಟನೆಮಡಿಕೇರಿ, ಡಿ. 8: ಕೇಂದ್ರ ಸರಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಅಖಿಲ ಭಾರತ ಕಿಸಾನ್ ಘಟಕ ಕರೆ ನೀಡಿದ್ದ ಭಾರತ್ ಬಂದ್‍ಗೆ ಕೊಡಗಿನಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ.
ಮನೆಗೆ ನುಗ್ಗಿ ಕಾಡಾನೆ ದಾಂಧಲೆಗೋಣಿಕೊಪ್ಪಲು, ಡಿ 8: ಆಹಾರ ಹುಡುಕಿಕೊಂಡು ಬಂದ ಕಾಡಾನೆಯೊಂದು ಆಹಾರಕ್ಕಾಗಿ ಗುಡಿಸಲನ್ನು ಧ್ವಂಸಗೊಳಿಸಿ, ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಭರದಲ್ಲಿ ಗುಡಿಸಿಲಿನಲ್ಲಿದ್ದ ಗಾದ್ರೇಜ್ ಕಪಾಟನ್ನು ಬೀಳಿಸಿದ ಪರಿಣಾಮ ವಾಗಿ