ಶನಿವಾರಸಂತೆಯಲ್ಲಿ ಶ್ರೀ ಹನುಮ ಜಯಂತಿ ಶನಿವಾರಸAತೆ, ಡಿ..೧೪ : ಪಟ್ಟಣದ ಶ್ರೀ ವೀರಾಂಜನೆಯ ಉತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಶೋಭಾ ಯಾತ್ರಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ತ್ಯಾಗರಾಜ
ಸಾರ್ವಜನಿಕ ಸ್ಥಳದಲ್ಲಿ ಗುಂಡು ಪ್ರಕರಣ ದಾಖಲು ಮಡಿಕೇರಿ, ಡಿ. ೧೪: ಪಿಸ್ತೂಲ್ - ರಿವಾಲ್ವರ್ ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿ ಅದರ ವೀಡಿಯೋವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ವ್ಯಕ್ತಿಯ ಮೇಲೆ ಪೊಲೀಸರು
ಕರ್ನಾಟಕ ವಿಕಾಸ ರಂಗ ಘಟಕ ಉದ್ಘಾಟನೆ ಮಡಿಕೇರಿ, ಡಿ. ೧೪: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ತಾ. ೧೩ ರಂದು ನಡೆÀಯಿತು. ಕುಶಾಲನಗರದ ಖಾಸಗಿ ಹಾಲ್‌ನ ಸಭಾಂಗಣದಲ್ಲಿ
ಶ್ರೀ ಶಾರದಾದೇವಿಯವರ ೧೭೩ನೇ ಜನ್ಮ ದಿನಾಚರಣೆ ಪೊನ್ನಂಪೇಟೆ, ಡಿ. ೧೩: ಪರರು ಮಾಡಿದ ತಪ್ಪನ್ನು ಕಂಡು ಹಿಡಿಯುವುದನ್ನು ಬಿಟ್ಟು ನಮ್ಮಲ್ಲಿರುವ ತಪ್ಪನ್ನು ಅರಿತುಕೊಂಡರೆ ಮನಶಾಂತಿ ದೊರಕುತ್ತದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ
ಕೂಡಿಗೆಯಲ್ಲಿ ಸಹಕಾರ ತರಬೇತಿ ಕಾರ್ಯಾಗಾರ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಲು ಮನವಿ ಕೂಡಿಗೆ, ಡಿ. ೧೩: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿ ಸಾಧ್ಯ ಎಂದು