‘ಆಟಿಸಂ’ ಜಾಗೃತಿ ದಿನಾಚರಣೆಮಡಿಕೇರಿ, ಏ. ೯: ಏಪ್ರಿಲ್ ೨ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ
ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಪೊನ್ನಂಪೇಟೆ, ಏ. ೯: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೭೯ನೇ ಸಾಲಿನ ಬಿಎ ವಿಭಾಗದ ವಿದ್ಯಾರ್ಥಿಗಳ ಎರಡನೇ ವರ್ಷದ ಸ್ನೇಹ ಸಮ್ಮಿಲನ ಸಂತೋಷಕೂಟ ಕಾರ್ಯಕ್ರಮ ಕಾವೇರಿ ಕಾಲೇಜಿನ ಸೆಮಿನಾರ್
ವಿಶೇಷಚೇತನ ಫಲಾನುಭವಿಗಳಿಗೆ ಡ್ರಮ್ ವಿತರಣೆಸೋಮವಾರಪೇಟೆ, ಏ. ೯: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ೨೦೨೦-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ೧೯ ವಿಶೇಷಚೇತನ ಫಲಾನುಭವಿಗಳಿಗೆ ಉಚಿತವಾಗಿ ೭೫೦ ಲೀಟರ್ ಸಾಮರ್ಥ್ಯದ
ಕಾಡಾನೆಗಳನ್ನು ಅಟ್ಟುವ ಮಣ್ಣಿನ ಗೋಲಿ ಹಾಗೂ ಮರದ ಬಿಲ್ಲುಕಣಿವೆ, ಏ. ೯: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು ಎದುರಾಗಬಹುದಾದ ಕಾಡಾನೆ ಗಳನ್ನು ಕಾಡಿಗಟ್ಟಲು ಮಣ್ಣಿನಿಂದ ಮಾಡಿದ ಗೋಲಿಯಾಕಾರದ ಮಣ್ಣಿನ ಉಂಡೆಗಳ ಮೂಲಕ ಗುರಿಯಿಟ್ಟು ಹೊಡೆವ ಬಿಲ್ಲು ಆಕರ್ಷಣೆಯಾಗಿದೆ. ಮಣ್ಣನ್ನು
ಕಾನಡ್ಕ ಕುಟುಂಬದ ವತಿಯಿಂದ ಯುಗಾದಿ ಕ್ರೀಡಾಕೂಟ ಮಡಿಕೇರಿ, ಏ. ೯: ಕಾನಡ್ಕ ಕುಟುಂಬದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ತಾ. ೨ರಂದು ಮರಗೋಡಿನಲ್ಲಿ ೯ನೇ ವರ್ಷದ ಆಟೋಟ ಸ್ಪರ್ಧೆಯನ್ನು ಕುಟುಂಬದ ಐನ್‌ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ