ಹಾವು ಕಚ್ಚಿ ಸಾವುಶನಿವಾರಸಂತೆ, ಏ. ೧೦: ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಳಿ ಗ್ರಾಮದ ರೈತ ವಿವಾಹಿತ ಮೋಹನ್ (೩೮)
ಜೂನಿಯರ್ ಅಥ್ಲೆಟಿಕ್ಸ್ಗೆ ಉನ್ನತಿಮಡಿಕೇರಿ, ಏ. ೧೦: ಕ್ರೀಡೆಯಲ್ಲಿ ಉತ್ತಮ ಸಾಧನೆಗಳ ಮೂಲಕ ಗಮನ ಸೆಳೆಯುತ್ತಿರುವ ಉದಯೋನ್ಮುಖ ತಾರೆ ಜಿಲ್ಲೆಯ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಸದ್ಯದಲ್ಲಿ ಫ್ರಾನ್ಸ್ನಲ್ಲಿ ನಡೆಯಲಿರುವ ಜೂನಿಯರ್
ಸ್ವಾಭಿಮಾನಿ ರಾಷ್ಟçವಾಗಿ ರೂಪುಗೊಂಡಿರುವ ಭಾರತಮಡಿಕೇರಿ, ಏ. ೧೦: ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟçಗಳ ನಡುವೆ ಇಂದು ಭಾರತವು ಅತ್ಯಂತ ಸಧೃಢ ಆಗುವದರೊಂದಿಗೆ ಬಲಿಷ್ಠ ಹಾಗೂ ಸ್ವಾಭಿಮಾನಿ ದೇಶವಾಗಿ ರೂಪುಗೊಂಡಿದೆ ಎಂದು ರಾಷ್ಟಿçÃಯ
ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ದರ್ಶನ ನೀಡುತ್ತಿರುವ ಹುಲಿಗಳು ನರಹಂತಕ ಹುಲಿಯ ಶೋಧನೆ(ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಏ. ೯: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ೮೪೦ಚ.ಕಿ.ಮೀ. ವಿಸ್ತೀರ್ಣವಿದ್ದು ನಾಗರಹೊಳೆ ವನ್ಯ ಜೀವಿ ಪ್ರದೇಶದಲ್ಲಿ ೧೨೫ ಹುಲಿಗಳು ವಾಸಿಸುತ್ತಿವೆ.
ಕೋವಿಡ್ ಸಂಕಷ್ಟದ ನಡುವೆಯೂ ಏರಿಕೆ ದಾಖಲಿಸಿದ ವಾಹನ ನೋಂದಾವಣೆ ಮಡಿಕೇರಿ, ಏ. ೯: ದೇಶಾದ್ಯಂತ ಕೋವಿಡ್ ಕಾರಣದಿಂದಾದ ಲಾಕ್‌ಡೌನ್‌ನಿಂದ ಆರ್ಥಿಕತೆ ಕುಸಿದಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. ವಿವಿಧ ಉದ್ಯಮಗಳು ನಷ್ಟ ಅನುಭವಿಸಿವೆ. ಇದರ ನಡುವೆಯೂ ಕೊಡಗಿನಲ್ಲಿ ನೂತನ