ತಾ ೨೪ರಂದು ಅಂತರ ಕಾಲೇಜು ವಾಲಿಬಾಲ್ ಪಂದ್ಯಾಟ ಸೋಮವಾರಪೇಟೆ,ನ.೨೧: ಚಿಕ್ಕಅಳುವಾರದ ಕೊಡಗು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನ.೨೪ರಂದು ಬಿಟಿಸಿಜಿ ಕಾಲೇಜು
ವೈದ್ಯರಿಗೆ ಮಾನಸಿಕ ಕಿರುಕುಳ ಹಣಕ್ಕಾಗಿ ಬೇಡಿಕೆ ಪ್ರಕರಣ ದಾಖಲು ಮಡಿಕೇರಿ, ನ. 20: ಕುಶಾಲ ನಗರದ ವೈದ್ಯರೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೆ ರೂ.10 ಲಕ್ಷ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ
ಜಮ್ಮಾ ವಿಧೇಯಕ ತಿದ್ದುಪಡಿ ಪರಿಶೀಲನಾ ಸಮಿತಿ ಸಭೆ ಮಡಿಕೇರಿ, ನ. 20: ಜಮ್ಮಾ ವಿಧೇಯಕ ತಿದ್ದುಪಡಿ ಬದಲಾವಣೆ ವಿಚಾರವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಕುರಿತು ವಿಧಾನ ಸಭಾ ಅಧಿವೇಶನದಲ್ಲಿ ರಚನೆಯಾಗಿರುವ ಪರಿ ಶೀಲನಾ
ವ್ಯಾಪಾರ ಪರವಾನಗಿ ಅಭಿಯಾನ ಕೈಗೊಳ್ಳಲು ನಿರ್ಧಾರ ಮಡಿಕೇರಿ, ನ. 20: ನಗರದಲ್ಲಿ ವ್ಯಾಪಾರ ಪರವಾನಗಿ ಪಡೆಯದೆ ಹಲವರು ವ್ಯಾಪಾರ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಅಭಿಯಾನ ನಡೆಸಿ ಲೈಸನ್ಸ್ ಪಡೆಯುವಂತೆ ಮಾಡಲು ಮಡಿಕೇರಿ ನಗರಸಭೆಯ ಸಾಮಾನ್ಯ
ಸಾಮೂಹಿಕ ನಂಬಿಕೆ ನ್ಯಾಯದ ಹಂಚಿಕೆಯೇ ಸಹಕಾರ ಮಡಿಕೇರಿ, ನ.20: ಸಹಕಾರ ವೆಂದರೆ ಸಾಮೂಹಿಕ ನಂಬಿಕೆ, ಶ್ರಮ, ಶ್ರದ್ಧೆ ಹಾಗೂ ನ್ಯಾಯದ ಹಂಚಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದರು. ಕರ್ನಾಟಕ ರಾಜ್ಯ