ಸಂತೋಷ್ ತಮ್ಮಯ್ಯ ಪ್ರಕರಣಕ್ಕೆ ಮರುಜೀವ ಐದು ವರ್ಷಗಳ ಬಳಿಕ ಮತ್ತೆ ಸಮನ್ಸ್ ಮಡಿಕೇರಿ, ನ. ೨೧: ಟಿಪ್ಪು ಜಯಂತಿ ಕಾರ್ಯಕ್ರಮದ ಕುರಿತಾಗಿ ಈ ಹಿಂದೆ ನಡೆದ ವಿಚಾರಗೋಷ್ಠಿಯೊಂದರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಆರೋಪದಂತೆ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ತಮ್ಮಯ್ಯ
ತಾ ೨೬ ರಂದು ಷಷ್ಠಿ ವಿವಿಧೆಡೆ ಪೂಜೆ ಮಡಿಕೇರಿ: ಸಂಪಾಜೆ ಚೆಡಾವು ಶ್ರೀ ಬಾಲ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ತಾ.೨೫ ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತುಂಬಿಲ
ಸಂವಿಧಾನ ದಿನಾಚರಣೆ ಅಗತ್ಯ ಸಿದ್ಧತೆಗೆ ಆರ್ ಐಶ್ವರ್ಯ ಸೂಚನೆ ಮಡಿಕೇರಿ, ನ. ೨೧: ತಾ. ೨೬ ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ
ಬೊಟ್ಟಿಯತ್ನಾಡ್ ಹಾಕಿಗೆ ವಿಧ್ಯುಕ್ತ ಚಾಲನೆ ಗೋಣಿಕೊಪ್ಪಲು, ನ.೨೧: ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಲಿ, ಹಾಕಿಯ ತವರೂರು ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆ ನಿರಂತರವಾಗಿರಲಿ ಎಂದು ಉದ್ಯಮಿ ಹಾಗೂ ಬೊಟ್ಟಿಯತ್‌ನಾಡ್ ಹಾಕಿ ಕ್ಲಬ್
ದರೋಡೆ ಪ್ರಕರಣ ವಿದ್ಯಾರ್ಥಿಗಳ ಬಂಧನ ಮಡಿಕೇರಿ, ನ. ೨೧ : ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಗ್ಯಾಂಗ್ ಅನ್ನು ಮಂಡ್ಯ ಪೊಲೀಸರು ಪತ್ತೆಹಚ್ಚಿದ್ದಾರೆ.