ರಸ್ತೆ ಬದಿ ವ್ಯಾಪಾರದಿಂದ ಸೃಷ್ಟಿಯಾಗುತ್ತಿದೆ ಸಮಸ್ಯೆ(ವಿಶೇಷ ವರದಿ.ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಏ. ೨೦: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯ ಬದಿಯಲ್ಲಿ ನಿರಂತರವಾಗಿ ಹಣ್ಣು ಹಂಪಲು, ತರಕಾರಿ, ಈರುಳ್ಳಿ ಟೊಮೋಟೋ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ವಾಹನದಲ್ಲಿಯೂ
ಶ್ರದ್ಧಾಭಕ್ತಿಯಿಂದ ನಡೆದ ಭಗವತಿ ಉತ್ಸವಚೆಟ್ಟಳ್ಳಿ, ಏ. ೨೦: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ತಾ. ೧೫ ರಂದು ನಡೆದ ಪಟ್ಟಣಿ ಹಬ್ಬದಂದು ಊರಿನವರು ದೇವಾಲಯದ ತಕ್ಕಮುಖ್ಯಸ್ಥರಾದ ಮುಳ್ಳಂಡ ಐನ್‌ಮನೆಯಿಂದ ದೇವ
ರಾಮೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಗಳುಕುಶಾಲನಗರ, ಏ. ೨೦: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಶ್ರೀ ರಾಮ ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ೨೨ನೇ ವರ್ಷದ ರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಸೀತಾ
ಕೊಡವರು ಸಾಂಸ್ಕೃತಿಕ ಪಾರAಪರಿಕ ಕಟ್ಟುಪಾಡುಗಳನ್ನು ಉಳಿಸಿಕೊಳ್ಳಬೇಕು ಮಂಜು ಚಿಣ್ಣಪ್ಪಮಡಿಕೇರಿ, ಏ. ೨೦: ಅನಾದಿಕಾಲದಿಂದಲೂ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವ ಪಾರಂಪರಿಕ ಹಿರಿಮೆಯನ್ನು ಅನುಸರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿನ ಪೀಳಿಗೆಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ
ದೇವರ ವಾರ್ಷಿಕ ಮಹೋತ್ಸವಸುಂಟಿಕೊಪ್ಪ, ಏ. ೨೦: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೪ ನೇ ವಾರ್ಷಿಕ ಮಹೋತ್ಸವಕ್ಕೆ