ಹಿಂದೂ ಕಪ್ ಕ್ರಿಕೆಟ್ಗೆ ಚಾಲನೆಮಡಿಕೇರಿ, ಏ. ೨೩: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌAಡ್‌ನಲ್ಲಿ ಹಿಂದೂ ಕಪ್ ಕ್ರಿಕೆಟ್‌ಗೆ ಇಂದು ಚಾಲನೆ ದೊರೆಯಿತು. ವಕೀಲ ಮೋಹನ್ ಕುಮಾರ್ ಉದ್ಘಾಟಿಸಿದರು. ಅತಿಥಿಗಳಾಗಿ
ಬೇಟೆಗೆ ತೆರಳಿದ ಸಂದರ್ಭ ಗುಂಡೇಟು ತಗುಲಿ ವ್ಯಕ್ತಿ ದುರ್ಮರಣವೀರಾಜಪೇಟೆ, ಏ. ೨೩: ಬೇಟೆ ಗೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕಿಯೋರ್ವ ಮೃತಪಟ್ಟ ಘಟನೆೆ ವೀರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ
ಭಾಗಮಂಡಲದಲ್ಲಿಯೂ ಮುಕ್ತಾಯಗೊಂಡ ಪ್ರತಿಷ್ಠಾಪನೆ“ಪ್ರತಿಷ್ಠಾಪನೆಗೂ ಮುನ್ನ ಜ್ಯೋತಿಷಿಗಳ ಮಾರ್ಗದರ್ಶನ ಪಡೆದು ಬೇರೆ ಪುರೋಹಿತರಿಂದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಳ್ಳಿ; ನಾನು ಪ್ರತಿಷ್ಠಾಪನೆ ಮಾಡುವುದರಿಂದ ಈ ಕಾರ್ಯ ಮಾಡಲಾಗುವುದಿಲ್ಲ. ಪರಿಹಾರ ಕಾರ್ಯಗಳನ್ನು ಮಾಡದಿದ್ದಲ್ಲಿ ಸಮಿತಿಯವರಿಗೆ
ತಾ೨೫ ವಿಶ್ವ ಮಲೇರಿಯಾ ದಿನಮಡಿಕೇರಿ, ಏ.೨೩: ಭಾರತ ಸರ್ಕಾರದ ಸೂಚನೆಯಂತೆ, ‘ವಿಶ್ವ ಮಲೇರಿಯಾ ದಿನವನ್ನು ತಾ. ೨೫ ರಂದು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಲೇರಿಯಾ ದಿನಾಚರಣೆಯ “ನವೀನ ವಿಧಾನಗಳನ್ನು ಬಳಸೋಣ,
ನಾಲ್ನಾಡ್ ಕೊಡವ ಕಪ್ ಹಾಕಿ ಇಂದು ಫೈನಲ್ಸ್ ನಾಪೋಕ್ಲು, ಏ. ೨೩: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿದ್ದ ಕೊಡವ ಕಪ್ ಹಾಕಿಯ ಫೈನಲ್ಸ್ ಪಂದ್ಯ ತಾ.