ಪ್ರಶ್ನೆ ಪತ್ರಿಕೆ ಎಡವಟ್ಟು ನಿರ್ದೇಶಕರಿಗೆ ಮಾಹಿತಿ ಮಡಿಕೇರಿ, ಏ.೨೫: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲುಂಟಾಗಿರುವ ಎಡವಟ್ಟಿನ ಬಗ್ಗೆ ಪದವಿ ಪೂರ್ವ ಶಿಕ್ಷಣಾ ಇಲಾಖಾ ನಿರ್ದೇಶಕರಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಲಾಗಿದೆ ಎಂದು ಪ.ಪೂ.
ಕೊಡಗಿನ ಸ್ವಾತಂತ್ರö್ಯ ಹೋರಾಟಗಾರರ ಹೆಸರು ದಾಖಲಾಗಬೇಕು ಕಾಳೇಗೌಡ ನಾಗವರ ಗೋಣಿಕೊಪ್ಪ ವರದಿ, ಏ. ೨೫: ಸ್ವಾತಂತ್ರö್ಯ ಪೂರ್ವ ಅವಧಿಯಲ್ಲಿ ಕೊಡಗಿನ ಸಾಕಷ್ಟು ವೀರರು ಹೋರಾಟದಲ್ಲಿ ಭಾಗಿಯಾಗಿದ್ದು, ಅವರ ಹೆಸರುಗಳು ದಾಖಲಾಗಬೇಕು ಎಂದು ಸಾಹಿತಿ ಕಾಳೇಗೌಡ ನಾಗವರ ಅಭಿಪ್ರಾಯಪಟ್ಟರು. ಭಾರತೀಯ
ಜಿಲ್ಲೆಯಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಚನ್ನಿಗರಾಯಸ್ವಾಮಿ ದೇವಾಲಯ ಉದ್ಘಾಟನೆ ಸೋಮವಾರಪೇಟೆ, ಏ.೨೫: ಜಿಲ್ಲೆಯಲ್ಲಿಯೇ ಪ್ರಥಮವಾಗಿ ನಿರ್ಮಾಣಗೊಂಡಿರುವ, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಕಾಜೂರು ಗ್ರಾಮದ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ
ಯುವಕರ ನಡುವಿನ ಘರ್ಷಣೆ ಪ್ರಕರಣ ನಾಲ್ವರ ಬಂಧನಶನಿವಾರಸAತೆ, ಏ. ೨೫: ಇತ್ತೀಚೆಗೆ ಪಟ್ಟಣದಲ್ಲಿ ಭಿನ್ನಕೋಮಿನ ಯುವಕರ ನಡುವೆ ನಡೆದಿದ್ದ ಪ್ರಕರಣ ಹಿನ್ನೆಲೆ ಸೋಮವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತನ್ಮಯ್, ಸಚಿನ್ ಹಾಗೂ ಇತರರ ಮೇಲೆ ಹಲ್ಲೆ
ಶ್ರೀ ಧೂಮಾವತಿ ದೈವದ ಕೋಲವೀರಾಜಪೇಟೆ, ಏ. ೨೫: ಇಲ್ಲಿಗೆ ಸಮೀಪದ ಕೊಟೋಳಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಶ್ರೀ ಧೂಮಾವತಿ ದೈವದ ಹಾಗೂ ಪರಿವಾರ ದೈವಗಳ ಕೋಲವನ್ನು ತಾ.೩೦ ರಿಂದ ಮೇ