ಕಾರ್ಗತ್ತಲಿನಲ್ಲಿದ್ದ ಗೋಣಿಕೊಪ್ಪ ಪಟ್ಟಣ–ಜನತೆ ಹೈರಾಣ ಸಿಬ್ಬಂದಿಗಳ ಗೋಳು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೪: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ನಗರವು ಕಾರ್ಗತ್ತಲಿನಲ್ಲಿ ಮುಳುಗಿತ್ತು. ರಾತ್ರಿ ವೇಳೆ ದಿಢೀರನೇ ಬೀಸುವ ಗಾಳಿಗೆ
ಸಿಂಗಳೀಕ ತಳಿಯ ಮಂಗ ಗೋಚರಸಿದ್ದಾಪುರ, ಮೇ ೪: ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗ ದೇವಾಲಯ ಸಮೀಪದಲ್ಲಿರುವ ಮರವೊಂದರಲ್ಲಿ ಸಿಂಗಳೀಕ ತಳಿಯ ಮಂಗ ಮರದ ಮೇಲೆ ಕಂಡುಬAತು. ಈ ಅಪರೂಪದ
ಜೊತೆಗಾರನಿಗಾಗಿ ಘೀಳಿಡುತ್ತಿರುವ ಕಾಡಾನೆಗಳ ಹಿಂಡು*ಸಿದ್ದಾಪುರ, ಮೇ ೪: ಮರಗೋಡು ಸಮೀಪ ಅರೆಕಾಡು ಬಳಿಯ ಕಾಟೆಬಾಣೆಯಲ್ಲಿ ತಮ್ಮ ಜೊತೆಗಾರನನ್ನು ಕಳೆದುಕೊಂಡ ಮರುಕದಲ್ಲಿ ಕಾಡಾನೆಗಳ ಹಿಂಡು ಘೀಳಿಡುತ್ತಿರುವ ದೃಶ್ಯ ಕಂಡು ಬಂದಿದೆ. ಗಾಳಿ, ಮಳೆಗೆ ವಿದ್ಯುತ್
ಭಾರೀ ಮಳೆ ರಸ್ತೆಗುರುಳಿದ ಮರ ಸಂಚಾರ ವ್ಯತ್ಯಯಸೋಮವಾರಪೇಟೆ, ಮೇ ೪: ಇಂದು ಮಧ್ಯಾಹ್ನ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತು. ಮಳೆಯೊಂದಿಗೆ ಗಾಳಿಯೂ ಬೀಸಿದ ಹಿನ್ನೆಲೆ ಮರಗಳು ನೆಲಕ್ಕುರುಳಿದ್ದು,
ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾಟಸುAಟಿಕೊಪ್ಪ, ಮೇ ೪: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ನಾಪೋಕ್ಲು ಸಂತ ಮೇರಿ ಮಾತೆ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ೧೧ನೇ ವರ್ಷದ ಟೆನ್ನಿಸ್‌ಬಾಲ್ ಕ್ರಿಕೆಟ್