ಬೆಸ್ಟ್ ಕೆಡೆಟ್ಗಳಾಗಿ ಆಯ್ಕೆ ಮಡಿಕೇರಿ, ಮೇ ೧೪: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ಎನ್.ಸಿ.ಸಿ. ಕೆಡೆಟ್‌ಗಳಾದ ಸಾರ್ಜಂಟ್ ಗ್ಯಾನ್ ಕಾವೇರಪ್ಪ ಎಂ.ಎನ್. ಹಾಗೂ ಸಾರ್ಜಂಟ್ ದೇಚಮ್ಮ ಎಂ.ಎಸ್.
ವಿದ್ಯಾರ್ಥಿಗಳಲ್ಲಿ ಕಲಿಕಾ ಪ್ರೇರಣೆ ಮೂಡಿಸಬೇಕು ವೇದಮೂರ್ತಿ ಕುಶಾಲನಗರ, ಮೇ ೧೪: ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತಾ. ೧೬ ರಂದು ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಶಾಲಾ ಸ್ವಚ್ಛತಾ
ಗೌಡ ಫುಟ್ಬಾಲ್ ಪಡಿಕಲ್ ಮುಕ್ಕಾಟಿ ಕಾಂಗೀರ ಪೂಳಕಂಡ ಸೆಮಿ ಫೈನಲ್ಗೆಮಡಿಕೇರಿ, ಮೇ ೧೪: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾಟದಲ್ಲಿ ಪಡಿಕಲ್, ಮುಕ್ಕಾಟಿ (ಬಿ), ಕಾಂಗೀರ, ಪೂಳಕಂಡ
ಪೊರುಕೊಂಡ ಕ್ರಿಕೆಟ್ ಟೂರ್ನಿ ೮ ತಂಡಗಳು ಪ್ರಿಕ್ವಾರ್ಟರ್ಗೆಗೋಣಿಕೊಪ್ಪ ವರದಿ, ಮೇ ೧೪: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯಾಟದಲ್ಲಿ ೮ ತಂಡಗಳು
ಮನೆಯಲ್ಲಿ ಅಗ್ನಿ ಅವಘಡಮಡಿಕೇರಿ, ಮೇ ೧೪: ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮನೆ ಸುಟ್ಟು ಕರಕಲಾದ ಘಟನೆ ಮಡಿಕೇರಿ ಹೊರವಲಯದ ಮೆಡಿಕಲ್ ಕಾಲೇಜು ಬಳಿಯ ರಸ್ತೆಯಲ್ಲಿ ನಡೆದಿದೆ. ಸುನೀಲ್ ಡಿಸೋಜ ಎಂಬವರ